Asianet Suvarna News Asianet Suvarna News

'ಆತ್ಮನಿರ್ಭರ್' ಎನ್ನುವವರು ಮೊದಲು ಲಸಿಕೆ ಪಡೆಯಲಿ;ಮೋದಿಗೆ ಪಾಟೀಲ್ ಟಾಂಗ್

ಸ್ವದೇಶಿ ಲಸಿಕೆ ಬಗ್ಗೆ ಕಾಂಗ್ರೆಸ್ ನಾಯಕರು ಕೊಂಕು ತೆಗೆದಿದ್ದಾರೆ. 'ಆತ್ಮನಿರ್ಭರ್' ಎನ್ನುವವರು ಮೊದಲು ಲಸಿಕೆ ಪಡೆಯಲಿ. ಲಸಿಕೆಗಳ ಸಂಪೂರ್ಣ ಪರೀಕ್ಷೆಯಾಗಲಿ' ಎಂದು ಎಂಬಿ ಪಾಟೀಲ್ ಒತ್ತಾಯಿಸಿದ್ದಾರೆ. 

ಬೆಂಗಳೂರು (ಜ. 05): 'ಸ್ವದೇಶಿ ಲಸಿಕೆ ಬಗ್ಗೆ ಕಾಂಗ್ರೆಸ್ ನಾಯಕರು ಕೊಂಕು ತೆಗೆದಿದ್ದಾರೆ. 'ಆತ್ಮನಿರ್ಭರ್ ' ಎನ್ನುವವರು ಮೊದಲು ಲಸಿಕೆ ಪಡೆಯಲಿ. ಲಸಿಕೆಗಳ ಸಂಪೂರ್ಣ ಪರೀಕ್ಷೆಯಾಗಲಿ. ಸುಮ್ಮನೆ ಲಸಿಕೆಯನ್ನು ಕೊಡೋದಕ್ಕೆ ಆಗುವುದಿಲ್ಲ. ಲಸಿಕೆಯನ್ನು ಸಮರ್ಥಿಸುವವರು ಮೊದಲು ಅವರೇ ಪಡೆಯಲಿ' ಎಂದು ಎಂಬಿ ಪಾಟೀಲ್ ಒತ್ತಾಯಿಸಿದ್ದಾರೆ. 

ಬ್ರಿಟನ್‌ನಿಂದ ಕರ್ನಾಟಕಕ್ಕೆ ಬಂದ 75 ಮಂದಿ ನಾಪತ್ತೆ

Video Top Stories