Asianet Suvarna News Asianet Suvarna News

ಹಿಂದೂಗಳ ಖರ್ಚಿನಲ್ಲೇ ಮಸೀದಿ, ಸ್ವಾಮೀಜಿಯೇ ಹಿಡಿದ್ರು ಗುದ್ದಲಿ

ಹಿಂದೂ ಮುಸ್ಲಿಮರ ಮಧ್ಯೆ ಕಲಹ ಸೃಷ್ಠಿಸೋರು ನೋಡಲೇಬೇಕಾದ ಸುದ್ದಿ ಇದು.  ಬಳ್ಳಾರಿಯ  ಒಂದು ಗ್ರಾಮದ ಹಿಂದೂ- ಮುಸ್ಲಿಮರ ಸಾಮರಸ್ಯದ ಕಥೆ ಇದು.
 

ಬಳ್ಳಾರಿ (ಜ. 24): ಹಿಂದೂ ಮುಸ್ಲಿಮರ ಮಧ್ಯೆ ಕಲಹ ಸೃಷ್ಠಿಸೋರು ನೋಡಲೇಬೇಕಾದ ಸುದ್ದಿ ಇದು.  ಬಳ್ಳಾರಿಯ  ಒಂದು ಗ್ರಾಮದ ಹಿಂದೂ- ಮುಸ್ಲಿಮರ ಸಾಮರಸ್ಯದ ಕಥೆ ಇದು.

ಭಾವೈಕ್ಯತೆಯ ಜಪವೇ ಈ ಊರಿನ ಶಾಂತಿಯ ಗುಟ್ಟು‌. ಈಗ ಹಿಂದುಗಳೇ ಹಣ ಖರ್ಚು ಮಾಡಿ ಮುಸ್ಲಿಂ ಬಾಂಧವರಿಗಾಗಿ  ನೂತನ ಮಸಿದಿ ನಿರ್ಮಿಸಲು ಹೊರಟಿದ್ದಾರೆ. 

ಇದನ್ನೂ ಓದಿ | ಬೆಳಗಾವಿ : ದೇವಾಲಯ ಶುಚಿಗೊಳಿಸಿದ ಮುಸ್ಲಿಂ ಸಮುದಾಯ

ಬಳ್ಳಾರಿ ಜಿಲ್ಲೆಯ ಟಿ‌.ರಾಂಪುರ ಗ್ರಾಮದ ಹಿಂದೂ ಮುಸ್ಲಿಮರ ಸಹೋದರತ್ವಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ಸ್ಟೋರಿ ನೋಡಿ...