ರಸ್ತೆಗಾಗಿ ಬೇಡಿಕೆ ಇಟ್ರೂ ಕೇಳೋರೆ ಇಲ್ಲ, ಕಾಲು ದಾರಿಯಲ್ಲೇ ಶವಯಾತ್ರೆ..!
ಆಹಾರ ಕಿಟ್ಗಾಗಿ ಜನರ ನೂಕು ನುಗ್ಗಲು| ದಾವಣಗೆರೆ ನಗರದ ತರಳಬಾಳು ಮುಖ್ಯಕೇಂದ್ರ ಬಳಿ ನಡೆದ ಘಟನೆ| ವಿಮಾನ ನಿಲ್ದಾಣಗಳ ಪ್ರಾಧಿಕಾರದ ಸಿಬ್ಬಂದಿಗೆ ಅಂಟಿದ ಕೊರೋನಾ| ದೆಹಲಿಯಲ್ಲಿರುವ ರಾಜೀವ್ ಗಾಂಧಿ ಬವನ ಸೀಲ್ಡೌನ್|
ಬೆಂಗಳೂರು(ಜೂ.03): ರಸ್ತೆಯಿಲ್ಲದ್ದಕ್ಕೆ ಕಾಲುದಾರಿಯಲ್ಲೇ ಶವಯಾತ್ರೆ ನಡೆಸಿದ ಘಟನೆ ಕಳಸಾ ಸಮೀಪ ಕಲ್ಕೋಡು ಮೇದಲಮತ್ತಿಯಲ್ಲಿ ನಡೆದ ಘಟನೆ.
* ಆಹಾರ ಕಿಟ್ಗಾಗಿ ಜನರು ನೂಕು ನುಗ್ಗಲು ನಡೆಸಿದ ಘಟನೆ ದಾವಣಗೆರೆ ನಗರದ ತರಳಬಾಳು ಮುಖ್ಯಕೇಂದ್ರ ಬಳಿ ನಡೆದ ಘಟನೆ
ನಿಸರ್ಗ ಸೈಕ್ಲೋನ್ ಅಬ್ಬರ; ಮುಂಬೈನಲ್ಲಿ ಶುರುವಾಯ್ತು ಢವಢವ..!
* ವಿಮಾನ ನಿಲ್ದಾಣಗಳ ಪ್ರಾಧಿಕಾರದ ಸಿಬ್ಬಂದಿಗೆ ಅಂಟಿದ ಕೊರೋನಾ, ದೆಹಲಿಯಲ್ಲಿರುವ ರಾಜೀವ್ ಗಾಂಧಿ ಬವನ ಸೀಲ್ಡೌನ್
* ಪ್ಲಾಸ್ಮಾ ಥೆರೆಪಿ ಚಿಕಿತ್ಸೆಯಿಂದ 66 ವರ್ಷದ ಕೊರೋನಾ ಸೋಂಕಿತೆ ಗುಣಮುಖ, ಪ್ಲಾಸ್ಮಾ ಥೆರೆಪಿ ಚಿಕಿತ್ಸೆ ನೀಡಿದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆತ ವೈದ್ಯರು