ಸಿಎಂ ಅನುಪಸ್ಥಿತಿಯಲ್ಲಿ ಆಡಳಿತದ ಹೊಣೆ ಸಿಎಸ್ಗೆ! ಸಚಿವರಿಗಿಲ್ಲ ಜವಾಬ್ದಾರಿ
ಕೋವಿಡ್ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಸಿಎಂ ಯಡಿಯೂರಪ್ಪ ಆಡಳಿತದ ಜವಾಬ್ದಾರಿಯನ್ನು ಮುಖ್ಯ ಕಾರ್ಯದರ್ಶಿಗೆ ಅಡಳಿತದ ಹೊಣೆ ಹೊರಿಸಲಾಗಿದೆ. ಯಾವುದೇ ಸಚಿವರಿಗೆ ಜವಾಬ್ದಾರಿ ನೀಡದೇ ಸಿಎಸ್ಗೆ ಜವಾಬ್ದಾರಿ ವಹಿಸಲಾಗಿದೆ. ಒಂದು ವಾರ ಎಲ್ಲಾ ಭೇಟಿಗಳನ್ನು ಮುಂದೂಡಲು ಸಿಎಂ ಸೂಚಿಸಿದ್ದಾರೆ. ಪ್ರಮುಖ ಸಭೆ, ಭೇಟಿ ಹೊಣೆಯನ್ನು ಸಿಎಸ್ ವಿಜಯ ಭಾಸ್ಕರ್ ನಿರ್ವಹಿಸಲಿದ್ದಾರೆ.
ಬೆಂಗಳೂರು (ಆ. 03): ಕೋವಿಡ್ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಸಿಎಂ ಯಡಿಯೂರಪ್ಪ ಆಡಳಿತದ ಜವಾಬ್ದಾರಿಯನ್ನು ಮುಖ್ಯ ಕಾರ್ಯದರ್ಶಿಗೆ ಅಡಳಿತದ ಹೊಣೆ ಹೊರಿಸಲಾಗಿದೆ. ಯಾವುದೇ ಸಚಿವರಿಗೆ ಜವಾಬ್ದಾರಿ ನೀಡದೇ ಸಿಎಸ್ಗೆ ಜವಾಬ್ದಾರಿ ವಹಿಸಲಾಗಿದೆ. ಒಂದು ವಾರ ಎಲ್ಲಾ ಭೇಟಿಗಳನ್ನು ಮುಂದೂಡಲು ಸಿಎಂ ಸೂಚಿಸಿದ್ದಾರೆ. ಪ್ರಮುಖ ಸಭೆ, ಭೇಟಿ ಹೊಣೆಯನ್ನು ಸಿಎಸ್ ವಿಜಯ ಭಾಸ್ಕರ್ ನಿರ್ವಹಿಸಲಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
ಕೋವಿಡ್ 19: ಸಿಎಂ ಯಡಿಯೂರಪ್ಪ ಚೇತರಿಕೆಗೆ ರಾಜಕೀಯ ಗಣ್ಯರಿಮದ ಪ್ರಾರ್ಥನೆ