Asianet Suvarna News Asianet Suvarna News

ಕೊರೋನಾ ನಿಯಂತ್ರಣದಲ್ಲಿ ರಾಜ್ಯಕ್ಕೆ ಸಿಕ್ತು ಗುಡ್‌ ಮಾರ್ಕ್ಸ್‌

ರ್ನಾಟಕದಲ್ಲಿ ಕೊರೋನಾ ನಿರ್ವಹಣೆ ಸಂಬಂಧ ಅಧ್ಯಯನ ನಡೆಸಲು ಕೇಂದ್ರತಂಡ ರಾಜ್ಯಕ್ಕೆ  ಇಂದು (ಮಂಗಳವಾರ) ಭೇಟಿ ನೀಡಿದೆ. ಈ ವೇಳೆ ರಾಜ್ಯಕ್ಕೆ ಗುಡ್‌ ಮಾರ್ಕ್ಸ್ ಸಿಕ್ಕಿದೆ.

ಬೆಂಗಳೂರು, (ಜುಲೈ.07): ಕರ್ನಾಟಕದಲ್ಲಿ ಕೊರೋನಾ ನಿರ್ವಹಣೆ ಸಂಬಂಧ ಅಧ್ಯಯನ ನಡೆಸಲು ಕೇಂದ್ರತಂಡ ರಾಜ್ಯಕ್ಕೆ  ಇಂದು (ಮಂಗಳವಾರ) ಭೇಟಿ ನೀಡಿದೆ. ಈ ವೇಳೆ ರಾಜ್ಯಕ್ಕೆ ಗುಡ್‌ ಮಾರ್ಕ್ಸ್ ಸಿಕ್ಕಿದೆ.

ಕೋವಿಡ್ ನಿಯಂತ್ರಣಕ್ಕೆ ರಾಜ್ಯದ ಕ್ರಮಕ್ಕೆ ಕೇಂದ್ರ ತಂಡ ಮೆಚ್ಚುಗೆ, ಜೊತೆಗೆ ಮಹತ್ವದ ಸಲಹೆ

ಕೊರೋನಾ ಪರಿಸ್ಥಿತಿ ಬಗ್ಗೆ ಗೃಹ ಕಚೇರಿ ಕೃಷ್ಣಾದಲ್ಲಿ ಕೇಂದ್ರ ತಂಡದ ಜತೆ ಸಿಎಂ ಬಿಎಸ್ ಯಡಿಯೂರಪ್ಪ ಸಭೆ ನಡೆಸಿದರು.  ಈ ವೇಳೆ ರಾಜ್ಯ ಸರ್ಕಾರದ ಕೆಲಸಕ್ಕೆ ಕೇಂದ್ರ ತಂಡ ಮೆಚ್ಚುಗೆ ವ್ಯಕ್ತಪಡಿಸಿದೆ.