ಸದನದಲ್ಲಿ ಸೀಡಿ ವಾರ್ ಕೈ ಬಿಡಲು ಒಪ್ಪದ ಕಾಂಗ್ರೆಸ್ , ನ್ಯಾಯಾಂಗ ತನಿಖೆಗೆ ಒತ್ತಾಯ
ಸದನದಲ್ಲಿ ಸೀಡಿ ವಾರ್ ಕೈ ಬಿಡಲು ಕಾಂಗ್ರೆಸ್ ಸದಸ್ಯರು ಒಪ್ಪಿಲ್ಲ, ಸ್ಪೀಕರ್ ಕಾಗೇರಿ ಸಂಧಾನ ವಿಫಲವಾಗಿದೆ. ಸೀಡಿ ಕೇಸನ್ನು ನ್ಯಾಯಾಂಗ ತನಿಖೆಗೆ ವಹಿಸುವಂತೆ ಕಾಂಗ್ರೆಸ್ ಬಿಗಿಪಟ್ಟು ಹಿಡಿದಿದೆ.
ಬೆಂಗಳೂರು (ಮಾ. 23): ಸದನದಲ್ಲಿ ಸೀಡಿ ವಾರ್ ಕೈ ಬಿಡಲು ಕಾಂಗ್ರೆಸ್ ಸದಸ್ಯರು ಒಪ್ಪಿಲ್ಲ, ಸ್ಪೀಕರ್ ಕಾಗೇರಿ ಸಂಧಾನ ವಿಫಲವಾಗಿದೆ. ಸೀಡಿ ಕೇಸನ್ನು ನ್ಯಾಯಾಂಗ ತನಿಖೆಗೆ ವಹಿಸುವಂತೆ ಕಾಂಗ್ರೆಸ್ ಬಿಗಿಪಟ್ಟು ಹಿಡಿದಿದೆ.