ರಾಸಲೀಲೆ ಸೀಡಿ ಕೇಸ್ : ಜಾರಕಿಹೊಳಿ ಹೇಳಿದ ರಹಸ್ಯ
ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೊಸ ಹೊಸ ತಿರುವುಗಳು ಲಭ್ಯವಾಗುತ್ತಿದೆ. ಅಪಾರ್ಟ್ಮೆಂಟ್ನಲ್ಲಿ ನಡೆದಿತ್ತು ಆ ಸ್ಕೆಚ್ ಎಂದು ಹೇಳಲಾಗಿದೆ. ಸಾಹುಕಾರ್ ಇದೀಗ ಅಪಾರ್ಟ್ಮೆಂಟ್ ರಹಸ್ಯ ಹೇಳಿದ್ದಾರೆ. ಅಲ್ಲದೇ ಇದು ಷಡ್ಯಂತ್ರ ಎಂದು ಹೇಳಿದ್ದಾರೆ.
ಇನ್ನು ಈ ಸಂಬಂಧ ದೂರು ನೀಡಿದ ದಿನೇಶ್ ಕಲ್ಲಹಳ್ಳಿ ನನ್ನ ಆರೋಪಕ್ಕೆ ಮುಕ್ತಿ ಬೇಕಾಗಿದ್ದರಿಂದ ಇದರಿಂದ ಹಿಂದೆ ಬಂದಿದ್ದೇನೆ ಎಂದಿದ್ದಾರೆ.
ಬೆಂಗಳೂರು (ಮಾ.09): ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೊಸ ಹೊಸ ತಿರುವುಗಳು ಲಭ್ಯವಾಗುತ್ತಿದೆ. ಅಪಾರ್ಟ್ಮೆಂಟ್ನಲ್ಲಿ ನಡೆದಿತ್ತು ಆ ಸ್ಕೆಚ್ ಎಂದು ಹೇಳಲಾಗಿದೆ. ಸಾಹುಕಾರ್ ಇದೀಗ ಅಪಾರ್ಟ್ಮೆಂಟ್ ರಹಸ್ಯ ಹೇಳಿದ್ದಾರೆ. ಅಲ್ಲದೇ ಇದು ಷಡ್ಯಂತ್ರ ಎಂದು ಹೇಳಿದ್ದಾರೆ.
ಯಶವಂತಪುರ ಅಪಾರ್ಟ್ಮೆಂಟ್, 4 ನೇ ಮಹಡಿ, 2+3+4 ಸ್ಕೆಚ್, ಯಾರದು 'ಮಹಾನಾಯಕ'.?
ಇನ್ನು ಈ ಸಂಬಂಧ ದೂರು ನೀಡಿದ ದಿನೇಶ್ ಕಲ್ಲಹಳ್ಳಿ ನನ್ನ ಆರೋಪಕ್ಕೆ ಮುಕ್ತಿ ಬೇಕಾಗಿದ್ದರಿಂದ ಇದರಿಂದ ಹಿಂದೆ ಬಂದಿದ್ದೇನೆ ಎಂದಿದ್ದಾರೆ.