Asianet Suvarna News Asianet Suvarna News

ಜಾರಕಿಹೊಳಿ ಇಂದು ಅರೆಸ್ಟ್ ಆಗ್ತಾರಾ.? ವಕೀಲ ಶ್ಯಾಮ್ ಸುಂದರ್ ಹೇಳೋದೇನು.?

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೀಡಿ ಕೇಸ್ ತನಿಖೆ ತೀವ್ರಗೊಂಡಿದೆ. ಯುವತಿಯ ಪಿಜಿ, ಹಾಗೂ ಫ್ಲ್ಯಾಟ್‌ ಸ್ಥಳ ಮಹಜರ್ ನಡೆದಿದೆ. ಜಾರಕಿಹೊಳಿ ಬಂಧನ ಸಾಧ್ಯತೆ ಬಗ್ಗೆ ಚರ್ಚೆಯಾಗುತ್ತಿದೆ. ಈ ಬಗ್ಗೆ ಜಾರಕಿಹೊಳಿ ಪರ ವಕೀಲ ಶ್ಯಾಮ್ ಸುಂದರ್ ಮಾತನಾಡಿದ್ದಾರೆ. 
 

ಬೆಂಗಳೂರು (ಏ. 02): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೀಡಿ ಕೇಸ್ ತನಿಖೆ ತೀವ್ರಗೊಂಡಿದೆ. ಯುವತಿಯ ಪಿಜಿ, ಹಾಗೂ ಫ್ಲ್ಯಾಟ್‌ ಸ್ಥಳ ಮಹಜರ್ ನಡೆದಿದೆ. ಜಾರಕಿಹೊಳಿ ಬಂಧನ ಸಾಧ್ಯತೆ ಬಗ್ಗೆ ಚರ್ಚೆಯಾಗುತ್ತಿದೆ. ಈ ಬಗ್ಗೆ ಜಾರಕಿಹೊಳಿ ಪರ ವಕೀಲ ಶ್ಯಾಮ್ ಸುಂದರ್ ಮಾತನಾಡಿದ್ದಾರೆ. 

ಸೀಡಿ ಕೇಸ್ : ಸೂಪರ್ ಕಾಪ್ ಟೀಂನಲ್ಲಿ ಯಾರ್ಯಾರಿದ್ದಾರೆ ಗೊತ್ತಾ.?

' ಎಸ್‌ಐಟಿ ತನಿಖೆ ಮುಂದುವರೆಸಲಿ. ಅವರ ಕರ್ತವ್ಯ ಅವರು ಮಾಡಲಿ. ನಾವು ಅದಕ್ಕೆ ಮಧ್ಯಪ್ರವೇಶಿಸುವುದಿಲ್ಲ. ಜಾರಕಿಹೊಳಿ ವಿಚಾರಣೆಗೆ ಹಾಜರಾಗಬಹುದು. ಅವರು ವಿಚಾರಣೆಯಿಂದ ಹಿಂದೆ ಸರಿದಿದ್ದೇ ಇಲ್ಲ. ತಕ್ಷಣವೇ ಜಾರಕಿಹೊಳಿ ಬಂಧನ ಸಾಧ್ಯತೆ ಇಲ್ಲ' ಎಂದಿದ್ದಾರೆ.