Asianet Suvarna News Asianet Suvarna News

ಅಧಿಕಾರ ಕಳೆದುಕೊಳ್ಳುವ ಭಯ, ಸರ್ಕಾರಿ ನಿವಾಸಕ್ಕೆ ಹೋಗಲು ಸಚಿವರಿಗೆ ವಾಸ್ತು ಭಯ!

ಸಿಎಂ ಬೊಮ್ಮಾಯಿ ಸಂಪುಟಕ್ಕೆ 29 ಮಂದಿ ಸಚಿವರು ಸೇರ್ಪಡೆಯಾಗಿದ್ದು, ಖಾತೆ ಹಂಚಿಕೆಯೂ ಆಗಿದೆ. ಖಾತೆ ಬಗ್ಗೆ ಕ್ಯಾತೆಯೂ ಶುರುವಾಗಿದೆ. ಇದರ ನಡುವೆ ನೂತನ ಸಚಿವರಿಗೆ ಸರ್ಕಾರಿ ನಿವಾಸದಲ್ಲಿ ವಾಸ್ತು ಭಯ ಶುರುವಾಗಿದೆ. 

ಬೆಂಗಳೂರು (ಆ. 09): ಸಿಎಂ ಬೊಮ್ಮಾಯಿ ಸಂಪುಟಕ್ಕೆ 29 ಮಂದಿ ಸಚಿವರು ಸೇರ್ಪಡೆಯಾಗಿದ್ದು, ಖಾತೆ ಹಂಚಿಕೆಯೂ ಆಗಿದೆ. ಖಾತೆ ಬಗ್ಗೆ ಕ್ಯಾತೆಯೂ ಶುರುವಾಗಿದೆ. ಇದರ ನಡುವೆ ನೂತನ ಸಚಿವರಿಗೆ ಸರ್ಕಾರಿ ನಿವಾಸದಲ್ಲಿ ವಾಸ್ತು ಭಯ ಶುರುವಾಗಿದೆ.

ಆನಂದ್ ಸಿಂಗ್ ಖಾತೆ ಕ್ಯಾತೆ: ಬದಲಾವಣೆಗೆ ಪಟ್ಟು, ಸಿಎಂಗೆ ಡೆಡ್‌ಲೈನ್ ಕೊಟ್ಟ ಸಚಿವರು..!

ಸಚಿವರಿಗೆ ನೀಡುವ ಸರ್ಕಾರಿ ನಿವಾಸದಲ್ಲಿ ವಾಸ್ತು ದೋಷ ಇದೆಯಂತೆ. ಅಧಿಕಾರ ಕಳೆದುಕೊಳ್ಳುವ ಭಯ, ವಿವಾದದ ಭಯದಿಂದ ಆ ನಿವಾಸಗಳಿಗೆ ಹೋಗಲು ಸಚಿವರು ಹಿಂದೇಟು ಹಾಕುತ್ತಿದ್ದಾರೆ. ಹೊಸ ಮನೆಯ ಹುಡುಕಾಟದಲ್ಲಿ ತೊಡಗಿದ್ದಾರೆ ಸಚಿವರ ಬೆಂಬಲಿಗರು. ಹಾಗಾದರೆ ನಿಜಕ್ಕೂ ವಾಸ್ತು ದೋಷವಿದೆಯಾ..? ಹಿಂದೆ ಇದ್ದ ಸಚಿವರಿಗೆ ಯಾವ ರೀತಿ ತೊಂದರೆಯಾಗಿತ್ತು..? ಇಲ್ಲಿದೆ ಇನ್‌ಸೈಡ್ ಪಾಲಿಟಿಕ್ಸ್...!