Asianet Suvarna News Asianet Suvarna News

ವೀಕೆಂಡ್‌ನಲ್ಲಿ ಹೆಚ್ಚಾಗಿದೆ ಪ್ರಯಾಣಿಕರ ಕ್ರೌಡ್ : ಆದ್ರೆ ಬಸ್‌ ಇಲ್ಲದೆ ಪರದಾಟ

ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಸಾರಿಗೆ ಮುಷ್ಕರ ನಡೆಯುತ್ತಿದ್ದು, ಜನರಿಗೆ ಖಾಸಗಿ ಬಸ್‌ಗಳೇ ಆಧಾರವಾಗಿದೆ. 

ವೀಕೆಂಡ್ ಸಮಯದಲ್ಲಿ ಜನರು ಬಸ್‌ಗಳಿಗಾಗಿ ಕಾಯುತ್ತಿದ್ದು ಈ ನಿಟ್ಟಿನಲ್ಲಿ ಖಾಸಗಿ ಬಸ್‌ಗಳು ಹೆಚ್ಚು ಹಣ ವಸೂಲಿ ಮಾಡ್ತಿದ್ದಾರೆ. ಅಲ್ಲದೇ ಕೆಲ ಮಾರ್ಗಗಳಲ್ಲಿ ಮಾತ್ರವೇ ಖಾಸಗಿ ಬಸ್‌ಗಳು ಸಂಚರಿಸುತ್ತಿದ್ದು ಜನರ ಪರದಾಟ ಮುಂದುವರಿದಿದೆ. 

ಬೆಂಗಳೂರು (ಏ.09) : ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಸಾರಿಗೆ ಮುಷ್ಕರ ನಡೆಯುತ್ತಿದ್ದು, ಜನರಿಗೆ ಖಾಸಗಿ ಬಸ್‌ಗಳೇ ಆಧಾರವಾಗಿದೆ. 

ಖಾಸಗಿ ಬಸ್‌ಗಳಿಗೆ ಕೆಂಪು ಬಸ್‌ನಷ್ಟೇ ಪ್ರಯಾಣ ದರ: ಸರ್ಕಾರ ಆದೇಶ

ವೀಕೆಂಡ್ ಸಮಯದಲ್ಲಿ ಜನರು ಬಸ್‌ಗಳಿಗಾಗಿ ಕಾಯುತ್ತಿದ್ದು ಈ ನಿಟ್ಟಿನಲ್ಲಿ ಖಾಸಗಿ ಬಸ್‌ಗಳು ಹೆಚ್ಚು ಹಣ ವಸೂಲಿ ಮಾಡ್ತಿದ್ದಾರೆ. ಅಲ್ಲದೇ ಕೆಲ ಮಾರ್ಗಗಳಲ್ಲಿ ಮಾತ್ರವೇ ಖಾಸಗಿ ಬಸ್‌ಗಳು ಸಂಚರಿಸುತ್ತಿದ್ದು ಜನರ ಪರದಾಟ ಮುಂದುವರಿದಿದೆ.