Asianet Suvarna News Asianet Suvarna News

ಎಂಟಿಆರ್‌ಗೆ ಸಿಎಂ ಭೇಟಿ; ತೇಜಸ್ವಿ ಸೂರ್ಯ, ಆರ್‌ ಅಶೋಕ್ ಸಾಥ್

ಲಾಕ್‌ಡೌನ್ ತೆರವು ಬಳಿಕ  ಸಿಎಂ ಯಡಿಯೂರಪ್ಪ ಹೊಟೇಲ್‌ಗೆ ಭೇಟಿ ನೀಡಿದ್ದಾರೆ. ಇಂದು ಲಾಲ್‌ಬಾಗ್ ಬಳಿ ಇರುವ ಎಂಟಿಆರ್‌ಗೆ ಭೇಟಿ ನೀಡಿ ಉಪಾಹಾರ ಸೇವಿಸಿದ್ದಾರೆ. ಸಿಎಂಗೆ ಸಂಸದ ತೇಜಸ್ವಿ ಸೂರ್ಯ, ಕಂದಾಯ ಸಚಿವ ಆರ್ ಅಶೋಕ್ ಸಾಥ್ ನೀಡಿದ್ದಾರೆ. 

ಬೆಂಗಳೂರು (ಜೂ. 13): ಲಾಕ್‌ಡೌನ್ ತೆರವು ಬಳಿಕ  ಸಿಎಂ ಯಡಿಯೂರಪ್ಪ ಹೊಟೇಲ್‌ಗೆ ಭೇಟಿ ನೀಡಿದ್ದಾರೆ. ಇಂದು ಲಾಲ್‌ಬಾಗ್ ಬಳಿ ಇರುವ ಎಂಟಿಆರ್‌ಗೆ ಭೇಟಿ ನೀಡಿ ಉಪಾಹಾರ ಸೇವಿಸಿದ್ದಾರೆ. ಸಿಎಂಗೆ ಸಂಸದ ತೇಜಸ್ವಿ ಸೂರ್ಯ, ಕಂದಾಯ ಸಚಿವ ಆರ್ ಅಶೋಕ್ ಸಾಥ್ ನೀಡಿದ್ದಾರೆ. 

ಜೂ. 17 ರಂದು ಬಿಎಸ್‌ವೈ ಜೊತೆ ಮೋದಿ ಸಂವಾದ; ಇನ್‌ಸೈಡ್ ಪಾಲಿಟಿಕ್ಸ್‌ ಇದು!

Video Top Stories