Asianet Suvarna News Asianet Suvarna News

ರಾಜ್ಯದಲ್ಲಿ ಹಿಂದೆ ಎಂದೂ ಕಂಡು ಕೇಳರಿಯದ ಬ್ರಹ್ಮಾಂಡ ಭ್ರಷ್ಟಾಚಾರ ಬಯಲು..!

ರಾಜ್ಯದಲ್ಲಿ ಈ ಹಿಂದೆ ಎಂದೂ ಕೇಳರಿಯದ ಮಟ್ಟದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವಾಗಿರುವುದು ಬೆಳಕಿಗೆ ಬಂದಿದೆ. ಈ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಸುವರ್ಣ ನ್ಯೂಸ್ ಬಯಲಿಗೆಳೆದಿದೆ.

ಹಾಗಾದ್ರೆ ಭಷ್ಟಾಚಾರರ ಕೆಸರು ಮೆತ್ತಿಕೊಂಡವರತ್ಯಾರು..? ರಾಜ್ಯದ ಬೊಕ್ಕಸ ಖಾಲಿಯಾಗಲು ಅಸಲಿ ಕಾರಣವೇನು..? ಸುವರ್ಣ ನ್ಯೂಸ್ ಬಿಚ್ಚಿಡುತ್ತಿದೆ ಬ್ರಹ್ಮಾಂಡ ಭ್ರಷ್ಟಾಚಾರದ ಇಂಚಿಂಚೂ ಸ್ಫೋಟಕ ಮಾಹಿತಿ: ಅದನ್ನು ವಿಡಿಯೋನಲ್ಲಿ ನೋಡಿ....

ಬೆಂಗಳೂರು, (ಅ.22): ರಾಜ್ಯದಲ್ಲಿ ಈ ಹಿಂದೆ ಎಂದೂ ಕೇಳರಿಯದ ಮಟ್ಟದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವಾಗಿರುವುದು ಬೆಳಕಿಗೆ ಬಂದಿದೆ. ಈ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಸುವರ್ಣ ನ್ಯೂಸ್ ಬಯಲಿಗೆಳೆದಿದೆ.

ಹಾಗಾದ್ರೆ ಭಷ್ಟಾಚಾರ ಕೆಸರು ಮೆತ್ತಿಕೊಂಡವರತ್ಯಾರು..? ರಾಜ್ಯದ ಬೊಕ್ಕಸ ಖಾಲಿಯಾಗಲು ಅಸಲಿ ಕಾರಣವೇನು..? ಸುವರ್ಣ ನ್ಯೂಸ್ ಬಿಚ್ಚಿಡುತ್ತಿದೆ ಬ್ರಹ್ಮಾಂಡ ಭ್ರಷ್ಟಾಚಾರದ ಇಂಚಿಂಚೂ ಸ್ಫೋಟಕ ಮಾಹಿತಿ: ಅದನ್ನು ವಿಡಿಯೋನಲ್ಲಿ ನೋಡಿ....