Asianet Suvarna News Asianet Suvarna News

ಬಿಗ್ 3 ಫಲಶ್ರುತಿ, ಯಾದಗಿರಿ ನೀರಿನ ಸಮಸ್ಯೆ ನಿವಾರಿಸಲು 2 ಸಾವಿರ ಕೋಟಿ ರೂ ಮಂಜೂರು!

  • ಯಾದಗಿರಿ ನೀರಿನ ಸಮಸ್ಯೆ ಕುರಿತು ಬಿಗ್ 3 ವರದಿ ಫಲಶ್ರುತಿ
  • ನೀರಿನ ಸಮಸ್ಯೆ ಕುರಿತು ವರದಿ ಪ್ರಸಾರ ಮಾಡಿದ ಬಿಗ್ 3
  • ಇದೀಗ ಬರೋಬ್ಬರಿ 2 ಸಾವಿರ ಕೋಟಿ ರೂಪಾಯಿ ಅನುದಾನ

ಯಾದಿಗಿರಿ ಜಿಲ್ಲೆಯ ನಂದಿ ಹಳ್ಳಿಯ ನೀರಿನ ಸಮಸ್ಯೆ ಕುರಿತು ಏಷ್ಯಾನೆಟನ್ ಸುವರ್ಣನ್ಯೂಸ್ ಬಿಗ್ 3 ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಯಾದಗಿರಿಯಲ್ಲಿ ಕುಡಿಯುವ ನೀರಿಲ್ಲದ ಮಕ್ಕಳು ಪಾಡು ಹೇಳತೀರದು.  ಕುಡಿಯುವ ನೀರಿಲ್ಲದ ಗ್ರಾಮಸ್ಥರು ಕಂಗಾಲಾಗಿದ್ದಲ್ಲದೇ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಕುರಿತು ಬಿಗ್ 3 ವರದಿ ಸರ್ಕಾರದ ಗಮನ ಸೆಳೆಯಿತು. ಇದರ ಪರಿಣಾಮ ಇಡೀ ಯಾದಗಿರಿ ಜಿಲ್ಲೆಯ ನೀರಿನ ಸಮಸ್ಯೆ ನಿವಾರಿಸಲು ರಾಜ್ಯ ಸರ್ಕಾರ 2054 ಕೋಟಿ ರೂಪಾಯಿ ಮಂಜೂರಾಗಿದೆ. 
 

Video Top Stories