Asianet Suvarna News Asianet Suvarna News

ಸೇನೆ ಸೇರ ಬಯಸುವವರಿಗೆ ಬೀದರ್‌ನಲ್ಲಿ ತರಬೇತಿ ನೀಡಲು ಮುಂದಾದ ನಿವೃತ್ತ ಕರ್ನಲ್ ಶರಣಪ್ಪ ಶಿಕನ್ಪುರೆ

ಬೀದರ್‌ನಲ್ಲಿ ವಾಯುಸೇನೆಯ ಎರಡನೇ ಅತಿದೊಡ್ಡ ವಿಮಾನ ತರಬೇತಿ ಕೇಂದ್ರವಿದ್ದರೂ ಜಿಲ್ಲೆಯ ಯಾರೊಬ್ಬರೂ ಪೈಲಟ್ ಆಗಿಲ್ಲ. ಇದೀಗ ಕೊರತೆ ನೀಗಿಸಲು ನಿವೃತ್ತ ಕರ್ನಲ್ ಶರಣಪ್ಪ ಶಿಕನ್ಪುರೆ ಮುಂದಾಗಿದ್ದಾರೆ. 

ಬೆಂಗಳೂರು (ಆ. 16): ಬೀದರ್‌ನಲ್ಲಿ ವಾಯುಸೇನೆಯ ಎರಡನೇ ಅತಿದೊಡ್ಡ ವಿಮಾನ ತರಬೇತಿ ಕೇಂದ್ರವಿದ್ದರೂ ಜಿಲ್ಲೆಯ ಯಾರೊಬ್ಬರೂ ಪೈಲಟ್ ಆಗಿಲ್ಲ. ಇದೀಗ ಕೊರತೆ ನೀಗಿಸಲು ನಿವೃತ್ತ ಕರ್ನಲ್ ಶರಣಪ್ಪ ಶಿಕನ್ಪುರೆ ಮುಂದಾಗಿದ್ದಾರೆ. ತಮ್ಮ ಗ್ಲೋಬಲ್ ಸೈನಿಕ್ ಅಕಾಡೆಮಿ ಮೂಲಕ ಉಚಿತ ತರಬೇತಿ ನೀಡುತ್ತಿದ್ದಾರೆ. ಈ ಅಕಾಡೆಮೆಯಲ್ಲಿ ತರಬೇತಿ ಪಡೆದ 13 ವಿದ್ಯಾರ್ಥಿಗಳು ಈಗಾಗಲೇ ಸೈನ್ಯ ಸೇರಿದ್ದಾರೆ. 

ಐಟಿ- ಬಿಟಿ ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕ ನನ್ನ ಮೊದಲ ಆದ್ಯತೆ: ರಾಜೀವ್ ಚಂದ್ರಶೇಖರ್

Video Top Stories