ನಾಳೆಯಿಂದ ಬೆಂಗ್ಳೂರು ಅನ್ಲಾಕ್; ಬಿಬಿಎಂಪಿಯಿಂದ ಹೊಸ ರೂಲ್ಸ್
ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ವಿಧಿಸಲಾಗಿದ್ದ ಲಾಕ್ಡೌನ್ ನಾಳೆ ಮುಕ್ತಾಯಗೊಳ್ಳಲಿದೆ. ನಾಳೆಯಿಂದ ಸಿಲಿಕಾನ ಸಿಟಿ ಜನರಿಗೆ ರಿಲೀಫ್ ಸಿಗಲಿದೆ. ಬಿಬಿಎಂಪಿ ಹೊಸ ಅನ್ಲಾಕ್ ರೂಲ್ಸ್ಗೆ ಸಿದ್ಧತೆ ನಡೆಸಿದೆ. ನಾಳೆಯಿಂದ ಚಿಕ್ಕಪೇಟೆ, ಕೆಆರ್ ಮಾರ್ಕೆಟ್, ಯಶವಂತಪುರ ಮಾರ್ಕೆಟ್, ಎಸ್ಪಿ ರೋಡ್ ಸಂಪೂರ್ಣ ಬಂದ್ ಆಗಲಿದೆ.
ಬೆಂಗಳೂರು (ಜು. 21): ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ವಿಧಿಸಲಾಗಿದ್ದ ಲಾಕ್ಡೌನ್ ನಾಳೆ ಮುಕ್ತಾಯಗೊಳ್ಳಲಿದೆ. ನಾಳೆಯಿಂದ ಸಿಲಿಕಾನ ಸಿಟಿ ಜನರಿಗೆ ರಿಲೀಫ್ ಸಿಗಲಿದೆ. ಬಿಬಿಎಂಪಿ ಹೊಸ ಅನ್ಲಾಕ್ ರೂಲ್ಸ್ಗೆ ಸಿದ್ಧತೆ ನಡೆಸಿದೆ.
ನಾಳೆಯಿಂದ ಚಿಕ್ಕಪೇಟೆ, ಕೆಆರ್ ಮಾರ್ಕೆಟ್, ಯಶವಂತಪುರ ಮಾರ್ಕೆಟ್, ಎಸ್ಪಿ ರೋಡ್ ಸಂಪೂರ್ಣ ಬಂದ್ ಆಗಲಿದೆ. 9797 ಕಂಟೈನ್ಮೆಂಟ್ ಏರಿಯಾಗಳು ಟಪ್ ಸೀಲ್ ಡೌನ್ ಆಗಲಿದೆ. ವ್ಯಾಪಾರ, ವಹಿವಾಟು, ಅಂಗಡಿ ಮುಂಗಟ್ಟು ಸಂಪೂರ್ಣ ಬಂದ್ ಅಗಿರಲಿದೆ. ಮಾಸ್ಕ್ ಧರಿಸದಿದ್ದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ರೆ ದಂಡ ಬೀಳುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!