Asianet Suvarna News Asianet Suvarna News

ಗಲಭೆ ಪ್ರದೇಶದ ಮಸೀದಿಗಳಲ್ಲಿ ನಮಾಜ್ ನಿಷೇಧ

ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಭೆ ಪ್ರದೇಶದ ಮಸೀದಿಗಳಲ್ಲಿ ನಮಾಜ್ ಮಾಡುವುದನ್ನು ನಿಷೇಧಿಸಲಾಗಿದೆ.  ಎಲ್ಲರೂ ಮನೆಯಲ್ಲಿಯೇ ನಮಾಜ್ ಮಾಡಿ ಎಂದು ಹೇಳಲಾಗಿದೆ. 'ಮಸೀದಿಯಲ್ಲಿ ನಮಾಜ್ ನೆಪದಲ್ಲಿ ಜನ ಗುಂಪು ಸೇರದಂತೆ ನೋಡಿಕೊಳ್ಳಿ. ಮೌಲ್ವಿಗೆ ಮಾತ್ರ ಅವಕಾಶ ನೀಡಿ. ಯಾರೂ ಅನಗತ್ಯವಾಗಿ ಓಡಾಡದಂತೆ ನೋಡಿಕೊಳ್ಳಿ' ಎಂದು ಭದ್ರತೆಯಲ್ಲಿರುವ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಗಲಭೆ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
 

ಬೆಂಗಳೂರು (ಆ. 14): ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಭೆ ಪ್ರದೇಶದ ಮಸೀದಿಗಳಲ್ಲಿ ನಮಾಜ್ ಮಾಡುವುದನ್ನು ನಿಷೇಧಿಸಲಾಗಿದೆ.  ಎಲ್ಲರೂ ಮನೆಯಲ್ಲಿಯೇ ನಮಾಜ್ ಮಾಡಿ ಎಂದು ಹೇಳಲಾಗಿದೆ. 'ಮಸೀದಿಯಲ್ಲಿ ನಮಾಜ್ ನೆಪದಲ್ಲಿ ಜನ ಗುಂಪು ಸೇರದಂತೆ ನೋಡಿಕೊಳ್ಳಿ. ಮೌಲ್ವಿಗೆ ಮಾತ್ರ ಅವಕಾಶ ನೀಡಿ. ಯಾರೂ ಅನಗತ್ಯವಾಗಿ ಓಡಾಡದಂತೆ ನೋಡಿಕೊಳ್ಳಿ' ಎಂದು ಭದ್ರತೆಯಲ್ಲಿರುವ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಗಲಭೆ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಬೆಂಗಳೂರು ಗಲಭೆ ಪ್ರಕರಣಕ್ಕೆ ಮತ್ತೊಂದು ಮೆಗಾ ಟ್ವಿಸ್ಟ್‌; 2 ದಿನದಿಮದ ನಡೆದಿತ್ತು ಸ್ಕೆಚ್..!

Video Top Stories