Asianet Suvarna News Asianet Suvarna News

ಬೆಂಗಳೂರು ಗಲಭೆ ಹಿಂದೆ ರಾಜಕೀಯ ವಾಸನೆ; ಕುಮ್ಮಕ್ಕು ನೀಡಿದ್ರಾ ಕಾರ್ಪೋರೇಟರ್.?

ಒಂದೇ ಒಂದು ಫೇಸ್‌ಬುಕ್‌ ಪೋಸ್ಟ್‌ ಇಡೀ ಬೆಂಗಳೂರು ಹೊತ್ತಿ ಉರಿಯುವಂತೆ ಮಾಡಿತು. ಬೆಂಗಳೂರು ಗಲಭೆ ಹಿಂದೆ ರಾಜಕೀಯದ ವಾಸನೆ ಬಡಿಯುತ್ತಿದೆ.  ಮುಜಾಮಿಲ್, ಅಯಜಾ ಹಾಗೂ ಅಫ್ನಾನ್ ಈ ಗಲಭೆಯ ರುವಾರಿಗಳು. ಈ ಮೂವರ ಬೆನ್ನಿಗೆ ನಿಂತವರು ಪ್ರಭಾವಿ ರಾಜಕಾರಣಿ. ಈ ರಾಜಕಾರಣಿಗೆ ಈ ಮೂವರು ಆಪ್ತರು. ಹಾಗಾಗಿ ಏನೇ ಮಾಡಿದರೂ ಜಯಿಸಿಕೊಳ್ಳುತ್ತೇವೆ' ಎಂಬ ಭ್ರಮೆಯಲ್ಲಿ ಈ ಕೆಲಸವನ್ನು ಮಾಡಿದ್ದಾರೆ. ಹಾಗಾದರೆ ಆ ರಾಜಕಾರಣಿ ಯಾರು? ಗಲಭೆಗೆ ಕುಮ್ಮಕ್ಕು ಕೊಡಲು ಕಾರಣವೇನು? ಇಲ್ಲಿದೆ ನೋಡಿ..!

ಬೆಂಗಳೂರು (ಆ. 14): ಒಂದೇ ಒಂದು ಫೇಸ್‌ಬುಕ್‌ ಪೋಸ್ಟ್‌ ಇಡೀ ಬೆಂಗಳೂರು ಹೊತ್ತಿ ಉರಿಯುವಂತೆ ಮಾಡಿತು. ಬೆಂಗಳೂರು ಗಲಭೆ ಹಿಂದೆ ರಾಜಕೀಯದ ವಾಸನೆ ಬಡಿಯುತ್ತಿದೆ.  ಮುಜಾಮಿಲ್, ಅಯಜಾ ಹಾಗೂ ಅಫ್ನಾನ್ ಈ ಗಲಭೆಯ ರುವಾರಿಗಳು. ಈ ಮೂವರ ಬೆನ್ನಿಗೆ ನಿಂತವರು ಪ್ರಭಾವಿ ರಾಜಕಾರಣಿ. ಈ ರಾಜಕಾರಣಿಗೆ ಈ ಮೂವರು ಆಪ್ತರು. ಹಾಗಾಗಿ ಏನೇ ಮಾಡಿದರೂ ಜಯಿಸಿಕೊಳ್ಳುತ್ತೇವೆ ಎಂಬ ಭ್ರಮೆಯಲ್ಲಿ ಈ ಕೆಲಸವನ್ನು ಮಾಡಿದ್ದಾರೆ. ಹಾಗಾದರೆ ಆ ರಾಜಕಾರಣಿ ಯಾರು? ಗಲಭೆಗೆ ಕುಮ್ಮಕ್ಕು ಕೊಡಲು ಕಾರಣವೇನು? ಇಲ್ಲಿದೆ ನೋಡಿ..!

ಕಾಂಗ್ರೆಸ್ ಮುಖಂಡನ ಕುಮ್ಮಕ್ಕಿನಿಂದ ಸ್ಟೇಷನ್‌ಗೆ ಬೆಂಕಿಯಿಟ್ರಾ ಪುಂಡರು?