Asianet Suvarna News Asianet Suvarna News

ಬೆಂಗ್ಳೂರು ಗಲಭೆ: ಪುಂಡರ ಕೈಗೆ ಪಂಜು ಕೊಟ್ಟಿತ್ತಾ ಐಸಿಸ್ ಉಗ್ರ ಸಂಘಟನೆ..?

ಇಡೀ ಬೆಂಗಳೂರನ್ನು ನಡುಗಿಸಿದ ಗಲಭೆ ಬರೀ ರಾಜಧಾನಿ ಮಾತ್ರವಲ್ಲ ರಾಷ್ಟ್ರ ಮಟ್ಟದಲ್ಲಿಯೂ ಬಹಳ ಸದ್ದು ಮಾಡಿದೆ. ಈ ಗಲಭೆ ಹಿಂದೆ ಭಯೋತ್ಪಾದಕ ಸಂಘಟನೆ ಇದೆ ಎಂದು ಹೇಳಲಾಗುತ್ತಿದೆ. ಅಲ್ ಹಿಂದ್ ಎನ್ನುವ ಭಯೋತ್ಪಾದಕ ಸಂಘಟನೆ ಇತ್ತೀಚಿನ ದಿನಗಳಲ್ಲಿ ಹಲವು ಸಂಚುಗಳನ್ನು ರೂಪಿಸುತ್ತಿದೆ. ಬೆಂಗಳೂರು ಗಲಭೆಯ ಹಿಂದೆಯೂ ಈ ಸಂಘಟನೆ ಇರಬಹುದಾ ಎಂದು ಎನ್‌ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. 

ಬೆಂಗಳೂರು (ಆ. 18): ಇಡೀ ಬೆಂಗಳೂರನ್ನು ನಡುಗಿಸಿದ ಗಲಭೆ ಬರೀ ರಾಜಧಾನಿ ಮಾತ್ರವಲ್ಲ ರಾಷ್ಟ್ರ ಮಟ್ಟದಲ್ಲಿಯೂ ಬಹಳ ಸದ್ದು ಮಾಡಿದೆ. ಈ ಗಲಭೆ ಹಿಂದೆ ಭಯೋತ್ಪಾದಕ ಸಂಘಟನೆ ಇದೆ ಎಂದು ಹೇಳಲಾಗುತ್ತಿದೆ. ಅಲ್ ಹಿಂದ್ ಎನ್ನುವ ಭಯೋತ್ಪಾದಕ ಸಂಘಟನೆ ಇತ್ತೀಚಿನ ದಿನಗಳಲ್ಲಿ ಹಲವು ಸಂಚುಗಳನ್ನು ರೂಪಿಸುತ್ತಿದೆ. ಬೆಂಗಳೂರು ಗಲಭೆಯ ಹಿಂದೆಯೂ ಈ ಸಂಘಟನೆ ಇರಬಹುದಾ ಎಂದು ಎನ್‌ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಐಸಿಎಸ್ ಜಾಗತಿಕ ಭಯೋತ್ಪಾದಕ ಸಂಘಟನೆಗೆ ಅಲ್ ಹಿಂದ್ ಬೆಂಬಲವಾಗಿ ನಿಂತಿದೆ. ಈ ಹಿನ್ನಲೆಯಲ್ಲಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ಗಲಭೆ ಹಿಂದಿರುವವರನ್ನು ಹೆಡೆಮುರಿ ಕಟ್ಟಲು ಪ್ಲಾನ್ ಮಾಡಿದ್ದಾರೆ. ಈಗಾಗಲೇ ಸಿಸಿಬಿ ಡ್ರಿಲ್ ಶುರು ಮಾಡಿದ್ದು, ಒಬ್ಬೊಬ್ಬರೇ ಒಂದೊಂದು ವಿಚಾರವನ್ನು ಬಾಯ್ಬಿಡುತ್ತಿದ್ಧಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

ಸಿಸಿಬಿ ಅಧಿಕಾರಿಗಳ ಮುಂದೆ ಮಾಜಿ ಮೇಯರ್ ಸಂಪತ್ ರಾಜ್ ಹೈಡ್ರಾಮಾ!

Video Top Stories