ಮನೆಗೆ ಬೆಂಕಿ ಇಟ್ಟವರ ವಿರುದ್ಧ ದೂರು ನೀಡಲು ಠಾಣೆಗೆ ಬಂದ ಅಖಂಡ
ಒಂದು ಫೇಸ್ಬುಕ್ ಪೋಸ್ಟ್ ಮನೆಯನ್ನೇ ಆಹುತಿ ತೆಗೆದುಕೊಂಡಿತು. ಫೇಸ್ಬುಕ್ ಪೋಸ್ಟ್ನಿಂದ ಪ್ರಚೋದನೆಗೊಳಗಾದ ಉದ್ರಿಕ್ತ ಗುಂಪು ಪುಲಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಚ್ಚಿದ್ದಾರೆ. ನಲವತ್ತು ವರ್ಷಗಳಿಂದ ವಾಸವಾಗಿದ್ದ ಮನೆ ಸುಟ್ಟು ಕರಕಲಾಗಿದ್ದನ್ನು ನೋಡಿ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಮನೆಯಲ್ಲಿದ್ದ ಹಣ, ಚಿನ್ನವನ್ನು ದೋಚಿದ್ದಾರೆ. ಘಟನೆಯಾದ ನಂತರ ಬಹಳ ಸಮಯಾವಕಾಶ ತೆಗೆದುಕೊಂಡು ಕೊನೆಗೂ ಶಾಸಕ ಅಖಂಡ ದೂರು ನೀಡಿದ್ದಾರೆ.
ಬೆಂಗಳೂರು (ಆ. 14): ಒಂದು ಫೇಸ್ಬುಕ್ ಪೋಸ್ಟ್ ಮನೆಯನ್ನೇ ಆಹುತಿ ತೆಗೆದುಕೊಂಡಿತು. ಫೇಸ್ಬುಕ್ ಪೋಸ್ಟ್ನಿಂದ ಪ್ರಚೋದನೆಗೊಳಗಾದ ಉದ್ರಿಕ್ತ ಗುಂಪು ಪುಲಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಚ್ಚಿದ್ದಾರೆ. ನಲವತ್ತು ವರ್ಷಗಳಿಂದ ವಾಸವಾಗಿದ್ದ ಮನೆ ಸುಟ್ಟು ಕರಕಲಾಗಿದ್ದನ್ನು ನೋಡಿ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಮನೆಯಲ್ಲಿದ್ದ ಹಣ, ಚಿನ್ನವನ್ನು ದೋಚಿದ್ದಾರೆ. ಘಟನೆಯಾದ ನಂತರ ಬಹಳ ಸಮಯಾವಕಾಶ ತೆಗೆದುಕೊಂಡು ಕೊನೆಗೂ ಶಾಸಕ ಅಖಂಡ ದೂರು ನೀಡಿದ್ದಾರೆ.
ಶಂಕರಾಚಾರ್ಯ ಪ್ರತಿಮೆ ಮೇಲೆ ಎಸ್ಡಿಪಿಐ ಧ್ವಜ; ಪೊಲೀಸರ ಮೇಲಿನ ಸಿಟ್ಟು ಕಾರಣ?