Asianet Suvarna News Asianet Suvarna News

ಟ್ಯಾಂಕರ್‌ನಲ್ಲಿ ವಿಸರ್ಜನೆ ಮಾಡಿದ ಗಣೇಶ ಮೂರ್ತಿಗಳನ್ನು ಕಲ್ಯಾಣಿ ಬಳಿ ಎಸೆದ ಬಿಬಿಎಂಪಿ..!

ಗಣೇಶ ಮೂರ್ತಿ ವಿಸರ್ಜನೆಗೆ ಬಿಬಿಎಂಪಿಯಿಂದ ಅವ್ಯವಸ್ಥೆಯಾಗಿದೆ. ಹೆಬ್ಬಾಳದ ಕಲ್ಯಾಣಿ ಬಳಿ ಗಣೇಶ ಮೂರ್ತಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. 

ಬೆಂಗಳೂರು (ಸೆ. 11): ಗಣೇಶ ಮೂರ್ತಿ ವಿಸರ್ಜನೆಗೆ ಬಿಬಿಎಂಪಿಯಿಂದ ಅವ್ಯವಸ್ಥೆಯಾಗಿದೆ. ಹೆಬ್ಬಾಳದ ಕಲ್ಯಾಣಿ ಬಳಿ ಗಣೇಶ ಮೂರ್ತಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಮೂರ್ತಿ ವಿಸರ್ಜನೆಗೆ ಟ್ಯಾಂಕರ್ ವ್ಯವಸ್ಥೆ ಮಾಡಿದ್ದೇವೆ ಎಂದು ಬಿಬಿಎಂಪಿ ಹೇಳಿತ್ತು. ಅದರಂತೆ ವಿಸರ್ಜನೆ ಮಾಡಿದ ಗಣಪತಿಯನ್ನು ಹೆಬ್ಬಾಳದ ಕಲ್ಯಾಣಿ ಬಳಿ ಹಾಕಲಾಗಿದೆ. ಇದು ಜನರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ. 

ಸಕಲೇಶಪುರ: ಗಣೇಶ ವಿಸರ್ಜನೆ ವೇಳೆ ಪೊಲೀಸರನ್ನೇ ತಳ್ಳಾಡಿದ ಯುವಕರ ಗುಂಪು

 

Video Top Stories