ಪಾದರಾಯನಪುರ ಪುಂಡಾಟಕ್ಕೆ ಟ್ವಿಸ್ಟ್; ಸಾಥ್ ಕೊಟ್ರಾ ಕಾರ್ಪೋರೇಟರ್ ಇಮ್ರಾನ್ ಪಾಶಾ?
ಪಾದರಾಯನಪುರ ಪುಂಡರ ಗಲಾಟೆ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ದೊಂಬಿ ಎಬ್ಬಿಸಲು ಆ ಗ್ಯಾಂಗ್ ದೊಡ್ಡ ಪ್ಲಾನ್ ಮಾಡಿತ್ತಂತೆ. ಪೊಲೀಸ್, ಆಶಾ ಕಾರ್ಯಕರ್ತೆಯರನ್ನು ಟಾರ್ಗೆಟ್ ಮಾಡಿ ಗಲಾಟೆ ಎಬ್ಬಿಸಲು ಪ್ರೀ ಪ್ಲ್ಯಾನ್ ಮಾಡಲಾಗಿತ್ತಂತೆ! ಹೀಗಂತ ಪೊಲೀಸ್ ತನಿಖೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ಬೆಂಗಳೂರು (ಏ. 28): ಪಾದರಾಯನಪುರ ಪುಂಡರ ಗಲಾಟೆ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ದೊಂಬಿ ಎಬ್ಬಿಸಲು ಆ ಗ್ಯಾಂಗ್ ದೊಡ್ಡ ಪ್ಲಾನ್ ಮಾಡಿತ್ತಂತೆ. ಪೊಲೀಸ್, ಆಶಾ ಕಾರ್ಯಕರ್ತೆಯರನ್ನು ಟಾರ್ಗೆಟ್ ಮಾಡಿ ಗಲಾಟೆ ಎಬ್ಬಿಸಲು ಪ್ರೀ ಪ್ಲ್ಯಾನ್ ಮಾಡಲಾಗಿತ್ತಂತೆ! ಹೀಗಂತ ಪೊಲೀಸ್ ತನಿಖೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ಕೊನೆಗೂ ಸಿಕ್ಕಿಬಿದ್ದ ಪಾದರಾಯನಪುರ ಪುಂಡರ ಲೀಡರ್! ತಗಲಾಕಿಕೊಂಡಿದ್ದೇ ರೋಚಕ
ಪಾದರಾಯನಪುರಕ್ಕೆ ಯಾರೂ ಎಂಟ್ರಿ ಕೊಡಬಾರದೆಂದು ಪೊಲೀಸ್, ಆಶಾ ಕಾರ್ಯಕರ್ತೆಯರ ಮೇಲೆ ದಾಳಿ ನಡೆಸಿ ಗಲಾಟೆ ಎಬ್ಬಿಸಲಾಗಿತ್ತು. ಹಾಗಾದ್ರೆ ಈ ಪುಂಡಾಟಕ್ಕೆ ಕಾರ್ಪೋರೇಟರ್ ಇಮ್ರಾನ್ ಪಾಶಾ ಸಾಥ್ ಕೊಟ್ರಾ? ಹೀಗೊಂದು ಪ್ರಶ್ನೆ ಎದ್ದಿದೆ. ಎಲ್ಲಾ ಆಯಾಮಗಳಲಗಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.