Asianet Suvarna News Asianet Suvarna News

ಸಂಡೇ ಲಾಕ್‌ಡೌನ್: ಪಾದರಾಯನಪುರ ಜನ ಡೋಂಟ್ ಕೇರ್..!

ರಾಜ್ಯದಲ್ಲಿ ಕೊರೊನಾ ಸೋಂಕು ಕೈ ಮೀರುವ ಪರಿಸ್ಥಿತಿಯಲ್ಲಿ ನಿರ್ಮಾಣವಾಗುತ್ತಿರುವ ಹಿನ್ನಲೆಯಲ್ಲಿ ಸಂಡೇ ಲಾಕ್‌ಡೌನ್‌ಗೆ ಸರ್ಕಾರ ಮುಂದಾಗಿದೆ. ಇಂದು ಇಡೀ ರಾಜ್ಯ ಸ್ಥಬ್ಧವಾಗಲಿದೆ. ವಾಹನಗಳು ರಸ್ತೆಗಿಳಿಯುವುದಿಲ್ಲ, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ವ್ಯಾಪಾರ ವಹಿವಾಟುಗಳು ಬಂದ್ ಆಗಿರುತ್ತದೆ. ಶನಿವಾರ ರಾತ್ರಿ 8 ರಿಂದಲೇ ಕರ್ಫ್ಯೂ ಜಾರಿಯಾಗಿದ್ದು ಸೋಮವಾರ ಬೆಳಿಗ್ಗೆ 5 ರವರೆಗೆ ಜಾರಿಯಲ್ಲಿರಲಿದೆ. ನಿಯಮ ಮೀರಿ ರಸ್ತೆಗಿಳಿದರೆ ಲಾಠಿ ರುಚಿ ನೋಡಬೇಕಾಗುತ್ತದೆ. 

ಬೆಂಗಳೂರು (ಜು. 05): ರಾಜ್ಯದಲ್ಲಿ ಕೊರೊನಾ ಸೋಂಕು ಕೈ ಮೀರುವ ಪರಿಸ್ಥಿತಿಯಲ್ಲಿ ನಿರ್ಮಾಣವಾಗುತ್ತಿರುವ ಹಿನ್ನಲೆಯಲ್ಲಿ ಸಂಡೇ ಲಾಕ್‌ಡೌನ್‌ಗೆ ಸರ್ಕಾರ ಮುಂದಾಗಿದೆ. ಇಂದು ಇಡೀ ರಾಜ್ಯ ಸ್ಥಬ್ಧವಾಗಲಿದೆ. ವಾಹನಗಳು ರಸ್ತೆಗಿಳಿಯುವುದಿಲ್ಲ, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ವ್ಯಾಪಾರ ವಹಿವಾಟುಗಳು ಬಂದ್ ಆಗಿರುತ್ತದೆ. ಶನಿವಾರ ರಾತ್ರಿ 8 ರಿಂದಲೇ ಕರ್ಫ್ಯೂ ಜಾರಿಯಾಗಿದ್ದು ಸೋಮವಾರ ಬೆಳಿಗ್ಗೆ 5 ರವರೆಗೆ ಜಾರಿಯಲ್ಲಿರಲಿದೆ. ನಿಯಮ ಮೀರಿ ರಸ್ತೆಗಿಳಿದರೆ ಲಾಠಿ ರುಚಿ ನೋಡಬೇಕಾಗುತ್ತದೆ. ಆದರೆ ಪಾದರಾಯನಪುರದ ಜನ ಯಾವುದಕ್ಕೂ ಕ್ಯಾರೆ ಎನ್ನುತ್ತಿಲ್ಲ. ಸೀಲ್‌ಡೌನ್‌ಗೂ ಡೋಂಟ್ ಕೇರ್, ಲಾಕ್‌ಡೌನ್‌ಗೂ ಡೋಂಟ್ ಕೇರ್ ಅಂತಿದ್ದಾರೆ. ಅಲ್ಲಿನ ಚಿತ್ರಣ ಹೀಗಿದೆ ನೋಡಿ..!

ಇಂದು ಸಂಡೇ ಲಾಕ್‌ಡೌನ್; ಏರ್‌ಪೋರ್ಟ್‌ ರಸ್ತೆಯಲ್ಲಿ ಜನರ ರೆಸ್ಪಾನ್ಸ್‌ ಹೀಗಿದೆ ನೋಡಿ..!

Video Top Stories