Asianet Suvarna News Asianet Suvarna News

ಉಸ್ತುವಾರಿ ಅಲ್ದಿದ್ರೂ ಅಶೋಕ್ ಬೆಂಗಳೂರು ಉಸ್ತುವಾರಿಯಂತೆ ವರ್ತಿಸುತ್ತಾರೆ: ಸೋಮಣ್ಣ

ಬೆಂಗಳೂರು ಉಸ್ತುವಾರಿಗಾಗಿ ಫೈಟ್ ಜೋರಾಗಿದೆ. ಉಸ್ತುವಾರಿಯನ್ನು ಆರ್ ಅಶೋಕ್‌ಗೆ ಕೊಡಬಾರದೆಂದು ಶಾಸಕರು ಸಿಎಂ ಮೇಲೆ ಒತ್ತಡ ಹಾಕುತ್ತಿದ್ದಾರೆ. ಅಶ್ವಥ್ ನಾರಾಯಣ್, ವಿಶ್ವನಾಥ್ ಬಳಿಕ ಇದೀಗ ಸೋಮಣ್ಣ ಹರಿಹಾಯ್ದಿದ್ಧಾರೆ. 
 

ಬೆಂಗಳೂರು (ಅ. 09): ನಗರದ ಉಸ್ತುವಾರಿಗಾಗಿ ಫೈಟ್ ಜೋರಾಗಿದೆ. ಉಸ್ತುವಾರಿಯನ್ನು ಆರ್ ಅಶೋಕ್‌ಗೆ ಕೊಡಬಾರದೆಂದು ಶಾಸಕರು ಸಿಎಂ ಮೇಲೆ ಒತ್ತಡ ಹಾಕುತ್ತಿದ್ದಾರೆ. ಅಶ್ವಥ್ ನಾರಾಯಣ್, ವಿಶ್ವನಾಥ್ ಬಳಿಕ ಇದೀಗ ಸೋಮಣ್ಣ ಹರಿಹಾಯ್ದಿದ್ಧಾರೆ. 

Yadgir| ಸಚಿವ ಶ್ರೀರಾಮುಲುಗೆ ಶಾಕ್ ಕೊಟ್ಟ ಚಿಂಚನಸೂರ್..!

'ಉಸ್ತುವಾರಿ ಅಲ್ಲದಿದ್ರೂ ಬೆಂಗಳೂರು ಉಸ್ತುವಾರಿಯಂತೆ ವರ್ತಿಸುತ್ತಾರೆ. ಬೆಂಗಳೂರಿನ ಮೇಲೆ ಹಿಡಿತಕ್ಕೆ ಯತ್ನಿಸುತ್ತಿದ್ದಾರೆ. ಬೆಂಗಳೂರು ನಗರಕ್ಕೆ ಯಾರನ್ನೂ ಉಸ್ತುವಾರಿ ಮಾಡಿಲ್ಲ.  ನಾನು ಸಚಿವ ಆಗಿದ್ದಾಗ ಅಶೋಕ್ ಇನ್ನೂ ಎಂಎಲ್‌ಎ ಆಗಿರಲಿಲ್ಲ' ಎಂದು ವಾಗ್ದಾಳಿ ನಡೆಸಿದ್ದಾರೆ.