ಗಾಯದ ಮೇಲೆ ಬರೆ! ಸಿಬ್ಬಂದಿ ಜೇಬಿಗೆ ಕೈ ಹಾಕಿದ ಆಸ್ಪತ್ರೆ ಆಡಳಿತ ಮಂಡಳಿ
- ಕೊರೋನಾವೈರಸ್ ಸಾಂಕ್ರಮಿಕದ ವಿರುದ್ಧ ಹೋರಾಡುತ್ತಿರುವ ವೈದ್ಯರು
- ವೈದ್ಯರು ಸೇರಿದಂತೆ ಇತರ ಸಿಬ್ಬಂದಿ ಸಂಬಳಕ್ಕೆ ಕತ್ತರಿ ಹಾಕಲು ಮುಂದಾದ ಆಸ್ಪತ್ರೆ
- ಬೆಂಗಳೂರಿನ ವೈದೇಹಿ ಆಸ್ಪತ್ರೆ ನಡೆಗೆ ತೀವ್ರ ಆಕ್ರೋಶ
ಬೆಂಗಳೂರು (ಏ.11): ಒಂದು ಕಡೆ ಕೊರೋನಾವೈರಸ್ ಸಾಂಕ್ರಮಿಕದ ವಿರುದ್ಧ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಹೋರಾಡುತ್ತಿದ್ದರೆ, ಇನ್ನೊಂದು ಕಡೆ ವೈದ್ಯರು ಸೇರಿದಂತೆ ಇತರ ಸಿಬ್ಬಂದಿ ಸಂಬಳಕ್ಕೆ ಕತ್ತರಿ ಹಾಕಲು ಬೆಂಗಳೂರಿನ ಖಾಸಗಿ ಆಸ್ಪತ್ರೆ ಮುಂದಾಗಿದೆ.
ಇದನ್ನೂ ನೋಡಿ | ರಾಜ್ಯದಲ್ಲಿ ಎಲ್ಲೆಲ್ಲಿ ಎಷ್ಟೆಷ್ಟು ಪಾಸಿಟೀವ್ ಕೇಸ್ಗಳಿವೆ? ಇಲ್ಲಿದೆ ಡಿಟೇಲ್ಸ್!...
ಲಾಕ್ಡೌನ್: ಬಡವರು, ನಿರ್ಗತಿಕರ ನೆರವಿಗೆ ಧಾವಿಸಿದ ಕೆಂಪೇಗೌಡ ಏರ್ಪೋಟ್ ಸಿಬ್ಬಂದಿ
"