Asianet Suvarna News Asianet Suvarna News

ಗಾಯದ ಮೇಲೆ ಬರೆ! ಸಿಬ್ಬಂದಿ ಜೇಬಿಗೆ ಕೈ ಹಾಕಿದ ಆಸ್ಪತ್ರೆ ಆಡಳಿತ ಮಂಡಳಿ

  • ಕೊರೋನಾವೈರಸ್‌ ಸಾಂಕ್ರಮಿಕದ ವಿರುದ್ಧ ಹೋರಾಡುತ್ತಿರುವ ವೈದ್ಯರು
  • ವೈದ್ಯರು ಸೇರಿದಂತೆ ಇತರ ಸಿಬ್ಬಂದಿ ಸಂಬಳಕ್ಕೆ ಕತ್ತರಿ ಹಾಕಲು ಮುಂದಾದ ಆಸ್ಪತ್ರೆ
  • ಬೆಂಗಳೂರಿನ ವೈದೇಹಿ ಆಸ್ಪತ್ರೆ ನಡೆಗೆ ತೀವ್ರ ಆಕ್ರೋಶ

ಬೆಂಗಳೂರು (ಏ.11): ಒಂದು ಕಡೆ ಕೊರೋನಾವೈರಸ್‌ ಸಾಂಕ್ರಮಿಕದ ವಿರುದ್ಧ  ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಹೋರಾಡುತ್ತಿದ್ದರೆ, ಇನ್ನೊಂದು ಕಡೆ ವೈದ್ಯರು ಸೇರಿದಂತೆ ಇತರ ಸಿಬ್ಬಂದಿ ಸಂಬಳಕ್ಕೆ ಕತ್ತರಿ ಹಾಕಲು ಬೆಂಗಳೂರಿನ ಖಾಸಗಿ ಆಸ್ಪತ್ರೆ ಮುಂದಾಗಿದೆ. 

ಇದನ್ನೂ ನೋಡಿ |  ರಾಜ್ಯದಲ್ಲಿ ಎಲ್ಲೆಲ್ಲಿ ಎಷ್ಟೆಷ್ಟು ಪಾಸಿಟೀವ್ ಕೇಸ್‌ಗಳಿವೆ? ಇಲ್ಲಿದೆ ಡಿಟೇಲ್ಸ್!...

ಲಾಕ್‌ಡೌನ್: ಬಡವರು, ನಿರ್ಗತಿಕರ ನೆರವಿಗೆ ಧಾವಿಸಿದ ಕೆಂಪೇಗೌಡ ಏರ್ಪೋಟ್ ಸಿಬ್ಬಂದಿ

"

Video Top Stories