Asianet Suvarna News Asianet Suvarna News

ಡಿಜೆ ಹಳ್ಳಿ ಗಲಭೆ: ಮೃತಪಟ್ಟವರ ಗುರುತು ಪತ್ತೆ

ಡಿಜೆ ಹಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಸತ್ತವರ ಗುರುತು ಪತ್ತೆಯಾಗಿದೆ. ಫೈರಿಂಗ್‌ನಲ್ಲಿ ಮೂವರು ಸಾವನ್ನಪ್ಪಿದ್ದು, ಮೂವರೂ ಕೂಡಾ ಕೆಜಿ ಹಳ್ಳಿ ನಿವಾಸಿಗಳು. ಯಾಸಿಂ ಪಾಷಾ, ವಾಜಿದ್ ಪಾಷಾ ಗುರುತು ಪತ್ತೆಯಾಗಿದ್ದು, ಇನ್ನೋರ್ವನ ಗುರುತು ಪತ್ತೆಯಾಗಿಲ್ಲ. ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಗುರುತು ಪತ್ತೆಯಾಗಬೇಕಿದೆ. ಗಲಭೆ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

ಬೆಂಗಳೂರು (ಆ. 12): ಡಿಜೆ ಹಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಸತ್ತವರ ಗುರುತು ಪತ್ತೆಯಾಗಿದೆ. ಫೈರಿಂಗ್‌ನಲ್ಲಿ ಮೂವರು ಸಾವನ್ನಪ್ಪಿದ್ದು, ಮೂವರೂ ಕೂಡಾ ಕೆಜಿ ಹಳ್ಳಿ ನಿವಾಸಿಗಳು. ಯಾಸಿಂ ಪಾಷಾ, ವಾಜಿದ್ ಪಾಷಾ ಗುರುತು ಪತ್ತೆಯಾಗಿದ್ದು, ಇನ್ನೋರ್ವನ ಗುರುತು ಪತ್ತೆಯಾಗಿಲ್ಲ. ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಗುರುತು ಪತ್ತೆಯಾಗಬೇಕಿದೆ. ಗಲಭೆ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

ಬೆಂಗಳೂರು ಗಲಭೆ: ಸುವರ್ಣ ನ್ಯೂಸ್ ಪ್ರತಿನಿಧಿ ಮೇಲೆ ಹಲ್ಲೆ, ಕಾರು ಜಖಂ, ಕ್ಯಾಮೆರಾ ಪುಡಿಪುಡಿ

Video Top Stories