Asianet Suvarna News Asianet Suvarna News

'ಯಾವೋನ್ ಅವ ಸಿಎಂ ಇಬ್ರಾಹಿಂ? ಟಿಪ್ಪು ಸುಲ್ತಾನ್ ಕಾಲದಲ್ಲಿ ಸಾಬ ಆಗ್ಯಾನ್ ಅಂವ'

ಸಿಎಂ ಇಬ್ರಾಹಿಂ ಬಗ್ಗೆ ಬಸನಗೌಡ ಯತ್ನಾಳ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.  'ಯಾವೋನ್ ಅವ.. ಸಿಎಂ ಇಬ್ರಾಹಿಂ? ಟಿಪ್ಪು ಸುಲ್ತಾನ್ ಕಾಲದಲ್ಲಿ ಸಾಬ ಆಗ್ಯಾನ್ ಅಂವ, ಅವರಪ್ಪನ ಅಪ್ಪನ ಅಪ್ಪನ ಹತ್ತರ ಹೋಗಿ ಕೇಳ್ರಿ, ಅಂವ ಮಲ್ಲಪ್ಪ ಆಗಿರಬೇಕು, ಇಲ್ಲ ಕಲ್ಲಪ್ಪ ಆಗಿರಬೇಕು' ಎಂದು ವಾಗ್ದಾಳಿ ನಡೆಸಿದ್ದಾರೆ. 

ಅತ್ತ ಸಿಎಂ ಇಬ್ರಾಹಿಂ, 'ಬಿಜೆಪಿ ನಾಯಕರು ಬಸ್‌ಸ್ಟ್ಯಾಂಡ್ ಬಸವಿಯರು' ಎಂದು ಹೇಳಿಕೆ ನೀಡಿದ್ದಾರೆ. 

ಬೆಂಗಳೂರು (ಜ. 28): ಸಿಎಂ ಇಬ್ರಾಹಿಂ ಬಗ್ಗೆ ಬಸನಗೌಡ ಯತ್ನಾಳ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.  'ಯಾವೋನ್ ಅವ.. ಸಿಎಂ ಇಬ್ರಾಹಿಂ? ಟಿಪ್ಪು ಸುಲ್ತಾನ್ ಕಾಲದಲ್ಲಿ ಸಾಬ ಆಗ್ಯಾನ್ ಅಂವ, ಅವರಪ್ಪನ ಅಪ್ಪನ ಅಪ್ಪನ ಹತ್ತರ ಹೋಗಿ ಕೇಳ್ರಿ, ಅಂವ ಮಲ್ಲಪ್ಪ ಆಗಿರಬೇಕು, ಇಲ್ಲ ಕಲ್ಲಪ್ಪ ಆಗಿರಬೇಕು' ಎಂದು ವಾಗ್ದಾಳಿ ನಡೆಸಿದ್ದಾರೆ. 

ಕರ್ನಾಟಕದ ಶಾಸಕರಿಗೆ ಮರಾಠಿ ಆಸ್ಮಿತೆ ಹೆಚ್ಚಾಯ್ತಾ? ಅಂದು ಸಾಹುಕಾರ್, ಇಂದು ಹೆಬ್ಬಾಳ್ಕರ್!

ಅತ್ತ ಸಿಎಂ ಇಬ್ರಾಹಿಂ, 'ಬಿಜೆಪಿ ನಾಯಕರು ಬಸ್‌ಸ್ಟ್ಯಾಂಡ್ ಬಸವಿಯರು' ಎಂದು ಹೇಳಿಕೆ ನೀಡಿದ್ದಾರೆ. 

Video Top Stories