Asianet Suvarna News Asianet Suvarna News

ಲಾಕ್‌ಡೌನ್‌ ಸಡಿಲವಾಗುತ್ತಿದ್ದಂತೆ ಎಣ್ಣೆ ಖರೀದಿಗೆ ಎದ್ನೋ ಬಿದ್ನೋ ಅಂತ ಓಡಿ ಬಂದ್ರು ಜನ!

- ಬಳ್ಳಾರಿಯಲ್ಲಿ ಲಾಕ್‌ಡೌನ್‌ಗೆ ಕೊಂಚ ಸಡಿಲಿಕೆ, ಬಾರ್ ಮುಂದೆ ಕ್ಯೂ

- ಒಂದೆಡೆ ವ್ಯಾಕ್ಸಿನ್‌ಗಾಗಿ ಮುಗಿಬಿದ್ರೆ, ಇನ್ನೊಂದು ಕಡೆ ಮದ್ಯಕ್ಕೆ ಮುಗಿಬಿದ್ದ ಜನ

- ನೋ ಮಾಸ್ಕ್, ನೋ ಡಿಸ್ಟನ್ಸ್

ಬೆಂಗಳೂರು (ಜೂ. 01): ಒಂದು ಕಡೆ ಕೊರೋನಾದಿಂದ ಜನ ಸಾಯುತ್ತಿದ್ದಾರೆ, ತಮ್ಮವರನ್ನು ಕಳೆದುಕೊಂಡು ನೋವನುಭವಿಸುತ್ತಿದ್ದಾರೆ. ಇನ್ನೊಂದು ಕಡೆ ವ್ಯಾಕ್ಸಿನ್‌ಗಾಗಿ ಮುಗಿ ಬೀಳುತ್ತಿದ್ದಾರೆ, ಕೆಲವರ ಬದುಕಂತೂ ಅಯೋಮಯವಾಗಿದೆ. ಒಬ್ಬೊಬ್ಬರಿಗೆ ಒಂದೊಂದು ಚಿಂತೆಯಾದರೆ, ಇಲ್ಲಿನ ಜನರಿಗೆ ಹೆಂಡದ ಚಿಂತೆ. ಬಳ್ಳಾರಿಯಲ್ಲಿ ಲಾಕ್‌ಡೌನ್‌ ಗೆ ಕೊಂಚ ಸಡಿಲಿಕೆ ನೀಡಲಾಗಿತ್ತು. ಜನ ಎದ್ನೋ ಬಿದ್ನೋ ಅಂತ ಬಾರ್ ಮುಂದೆ ಮುಗಿ ಬಿದ್ದಿದ್ಧಾರೆ. 

ಲಾಕ್‌ಡೌನ್ ವಿಸ್ತರಣೆಯೋ, ಅನ್‌ಲಾಕ್ ಆಗುತ್ತೋ? ಜೂ. 4 ಅಥವಾ 5 ಕ್ಕೆ ನಿರ್ಧಾರ

Video Top Stories