Asianet Suvarna News Asianet Suvarna News

ಕೊಡಗು ಸಾಯಿ ಶಂಕರ ಶಾಲೆಯಲ್ಲಿ ಮಕ್ಕಳಿಗೆ ಶಸ್ತ್ರಾಸ್ತ ತರಬೇತಿ, ಭಜರಂಗದಳದಿಂದ ಆತಂಕದ ನಡೆ

ಕೊಡಗಿನ (Kodagu) ಸಾಯಿ ಶಂಕರ ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಶಸ್ತ್ರಾಸ್ತ್ರ ತರಬೇತಿ (Weapon Training) ನೀಡಿದೆ ಭಜರಂಗದಳ. ಶೌರ್ಯ ಪ್ರಶಿಕ್ಷಣ ವರ್ಗ' ಹೆಸರಿನಲ್ಲಿ ಶಾಲಾ ಆವರಣದಲ್ಲಿ, ಮೇ 5 ರಿಂದ ಮೇ 11 ರವರೆಗೆ ಮಕ್ಕಳಿಗೆ ತ್ರಿಶೂಲ ದೀಕ್ಷೆ ನೀಡಿದೆ. 

ಕೊಡಗು (ಮೇ. 16): ಸಾಯಿ ಶಂಕರ ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಶಸ್ತ್ರಾಸ್ತ್ರ ತರಬೇತಿ (Weapon Training) ನೀಡಿದೆ ಭಜರಂಗದಳ. ಶೌರ್ಯ ಪ್ರಶಿಕ್ಷಣ ವರ್ಗ' ಹೆಸರಿನಲ್ಲಿ ಶಾಲಾ ಆವರಣದಲ್ಲಿ, ಮೇ 5 ರಿಂದ ಮೇ 11 ರವರೆಗೆ ಮಕ್ಕಳಿಗೆ ತ್ರಿಶೂಲ ದೀಕ್ಷೆ ನೀಡಿದೆ. 

ನೂರಾರು ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದಾರೆ. ಮಕ್ಕಳು ಬಂದೂಕು, ತ್ರಿಶೂಲ ಹಿಡಿದಿರುವ ಫೋಟೋ ವೈರಲ್ ಆಗಿದೆ. ಈ ಫೋಟೋವನ್ನು ಶಿಕ್ಷಣ ಸಚಿವ ನಾಗೇಶ್‌ಗೆ ಎಸ್‌ಡಿಪಿಐ ಟ್ಯಾಗ್ ಮಾಡಿದೆ. ಈ ತರಬೇತಿ ಬಗ್ಗೆ ವಿಎಚ್‌ಪಿ ಹಾಗೂ ಮುಸ್ಲಿ ಮುಖಂಡರಿಂದ ಚರ್ಚೆ ನಡೆದಿದೆ. 

Video Top Stories