Asianet Suvarna News Asianet Suvarna News

ಅಪ್ಪಳಿಸಿದ ಮಹಾ ಪ್ರವಾಹ : ಮುಳುಗಿದ ಅರ್ಧ ಕರುನಾಡು

ಅಬ್ಬರಿಸುತ್ತಿದೆ ಆಕಾಶ, ಬಾಯಿ ತೆರೆಯುತ್ತಿದೆ ಭೂಮಿ, ಕರುನಾಡಿಗೆ ಅಪ್ಪಳಿಸಿದ ಜಲಪ್ರವಾಹ.. ಕೊಚ್ಚಿ ಹೋದವು ಮನೆಗಳು, ಸಾಕು ಪ್ರಾಣಿಗಳು..

ಸಾಕಷ್ಟು ಜನರು ನಿರಾಶ್ರಿತರಾದರು. ಮನೆ ಹೊಲ ಕಳೆದುಕೊಂಡು ದಿಕ್ಕೇತೋಚದಂತಾಗಿದೆ ಬದುಕು.  ರಾಜ್ಯದ ಹಲವು ಜಿಲ್ಲೆಗಳು ಬಹುತೇಕ ಪ್ರಮಾಣದಲ್ಲಿ ಮುಳುಗಿದವು. 

ಬೆಂಗಳೂರು (ಜು.25): ಅಬ್ಬರಿಸುತ್ತಿದೆ ಆಕಾಶ, ಬಾಯಿ ತೆರೆಯುತ್ತಿದೆ ಭೂಮಿ, ಕರುನಾಡಿಗೆ ಅಪ್ಪಳಿಸಿದ ಜಲಪ್ರವಾಹ.. ಕೊಚ್ಚಿ ಹೋದವು ಮನೆಗಳು, ಸಾಕು ಪ್ರಾಣಿಗಳು..

ವರುಣನ ಆರ್ಭಟಕ್ಕೆ ಕಂಗಾಲಾದ ಕರುನಾಡು: ಎಲ್ಲೆಲ್ಲೂ ನೀರೇ ನೀರು..!

ಸಾಕಷ್ಟು ಜನರು ನಿರಾಶ್ರಿತರಾದರು. ಮನೆ ಹೊಲ ಕಳೆದುಕೊಂಡು ದಿಕ್ಕೇತೋಚದಂತಾಗಿದೆ ಬದುಕು.  ರಾಜ್ಯದ ಹಲವು ಜಿಲ್ಲೆಗಳು ಬಹುತೇಕ ಪ್ರಮಾಣದಲ್ಲಿ ಮುಳುಗಿದವು. ಇದು ಕರುನಾಡಿಗಪ್ಪಳಿಸಿ ಮಹಾ ಪ್ರವಾಹದ ಘನಗಘೋರ ಸ್ಥಿತಿ

Video Top Stories