Asianet Suvarna News Asianet Suvarna News

'ಆಶಾ'ಗೆ ನಿರಾಶೆ; ಸರ್ಕಾರಕ್ಕೆ ಮುಷ್ಕರದ ಎಚ್ಚರಿಕೆ

ಕೊರೊನಾ ನಡುವೆ ಸರ್ಕಾರಕ್ಕೆ ಮತ್ತೊಂದು ಸವಾಲು ಎದುರಾಗಿದೆ. ಗುತ್ತಿಗೆ ವೈದ್ಯರ ಹೋರಾಟದ ಬೆನ್ನಲ್ಲಿ 'ಆಶಾ' ಆಕ್ರೋಶ ವ್ಯಕ್ತವಾಗಿದೆ. 12 ಸಾವಿರ ಗೌರವ ಧನ ನೀಡುವಂತೆ ಆಶಾ ಕಾರ್ಯಕರ್ತೆಯರು ಪಟ್ಟು ಹಿಡಿದಿದ್ದಾರೆ. ಜು. 10 ರಿಂದ 42 ಸಾವಿರ ಕಾರ್ಯಕರ್ತೆಯರು ಕರ್ತವ್ಯಕ್ಕೆ ಗೈರು ಹಾಜರಾಗಲಿದ್ದಾರೆ. ಬೇಡಿಕೆ ಈಡೇರಿಸದಿದ್ದಲ್ಲಿ ಕೆಲಸ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದ್ದಾರೆ. 
 

ಬೆಂಗಳೂರು (ಜು. 06): ಕೊರೊನಾ ನಡುವೆ ಸರ್ಕಾರಕ್ಕೆ ಮತ್ತೊಂದು ಸವಾಲು ಎದುರಾಗಿದೆ. ಗುತ್ತಿಗೆ ವೈದ್ಯರ ಹೋರಾಟದ ಬೆನ್ನಲ್ಲಿ 'ಆಶಾ' ಆಕ್ರೋಶ ವ್ಯಕ್ತವಾಗಿದೆ. 12 ಸಾವಿರ ಗೌರವ ಧನ ನೀಡುವಂತೆ ಆಶಾ ಕಾರ್ಯಕರ್ತೆಯರು ಪಟ್ಟು ಹಿಡಿದಿದ್ದಾರೆ. ಜು. 10 ರಿಂದ 42 ಸಾವಿರ ಕಾರ್ಯಕರ್ತೆಯರು ಕರ್ತವ್ಯಕ್ಕೆ ಗೈರು ಹಾಜರಾಗಲಿದ್ದಾರೆ. ಬೇಡಿಕೆ ಈಡೇರಿಸದಿದ್ದಲ್ಲಿ ಕೆಲಸ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಉದ್ಯೋಗ ಭದ್ರತೆ ಇಲ್ಲ; ಸರ್ಕಾರದ ವಿರುದ್ಧ ಗುತ್ತಿಗೆ ವೈದ್ಯರ ಪ್ರತಿಭಟನೆ
 

Video Top Stories