Asianet Suvarna News Asianet Suvarna News

ಕೊರೋನಾ ವಾರಿಯರ್ಸ್‌ಗೆ ರೇಷ್ಮೆ ಸೀರೆ; ಬಳ್ಳಾರಿ ಕಾರ್ಪೋರೇಟರ್‌ ಅಕ್ಕರೆಯ ಉಡುಗೊರೆ

ಕೊರೋನಾ ಸಂದರ್ಭದಲ್ಲಿ ಹಗಲಿರುಳು ಕೆಲಸ ಮಾಡುವ ಆಶಾ ಮತ್ತು ಆರೋಗ್ಯ ಬಳ್ಳಾರಿ ಕಾರ್ಪೋರೇಟರ್‌ ಗೋವಿಂದ ರಾಜುಲು 110 ಮಂದಿ ಆಶಾ ಕಾರ್ಯಕರ್ತೆಯರು, ನರ್ಸ್‌ಗಳಿಗೆ ರೇಷ್ಮೆ ಸೀರೆ ನೀಡಿ ಗೌರವಿಸಿದ್ದಾರೆ.  ಜೊತೆಗೆ ಒಂದು ವಾರಕ್ಕಾಗುವಷ್ಟು ಆರೋಗ್ಯ ಕಿಟ್ ಕೂಡಾ ನೀಡಲಾಯಿತು. ಬಳ್ಳಾರಿಯ ಕೌಲ್ ಬಜಾರ್‌ ವ್ಯಾಪ್ತಿಯ 9 ನೇ ವಾರ್ಡಿನ ಕೊರೊನಾ ವಾರಿಯರ್ಸ್‌ ಇವರು. ಕಾರ್ಯಕ್ರಮದಲ್ಲಿ ಆರೋಗ್ಯ, ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ.

ಬೆಂಗಳೂರು (ಜೂ. 04): ಕೊರೋನಾ ಸಂದರ್ಭದಲ್ಲಿ ಹಗಲಿರುಳು ಕೆಲಸ ಮಾಡುವ ಆಶಾ ಮತ್ತು ಆರೋಗ್ಯ ಬಳ್ಳಾರಿ ಕಾರ್ಪೋರೇಟರ್‌ ಗೋವಿಂದ ರಾಜುಲು 110 ಮಂದಿ ಆಶಾ ಕಾರ್ಯಕರ್ತೆಯರು, ನರ್ಸ್‌ಗಳಿಗೆ ರೇಷ್ಮೆ ಸೀರೆ ನೀಡಿ ಗೌರವಿಸಿದ್ದಾರೆ.  ಜೊತೆಗೆ ಒಂದು ವಾರಕ್ಕಾಗುವಷ್ಟು ಆರೋಗ್ಯ ಕಿಟ್ ಕೂಡಾ ನೀಡಲಾಯಿತು. ಬಳ್ಳಾರಿಯ ಕೌಲ್ ಬಜಾರ್‌ ವ್ಯಾಪ್ತಿಯ 9 ನೇ ವಾರ್ಡಿನ ಕೊರೊನಾ ವಾರಿಯರ್ಸ್‌ ಇವರು. ಕಾರ್ಯಕ್ರಮದಲ್ಲಿ ಆರೋಗ್ಯ, ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ.

ಬೆಂಗ್ಳೂರು ಬ್ಯಾಂಕ್‌ ಸಿಬ್ಬಂದಿಗೆ ಕೊರೋನಾ, ಬ್ಯಾಂಕ್ ಸೀಲ್‌ಡೌನ್