Asianet Suvarna News Asianet Suvarna News

ಸುಳ್ಳು ಹೇಳಿ ನೆರೆ ರಾಜ್ಯದಿಂದ ಬಂದ ಯುವಕನಿಗೆ ಕೊರೋನಾ!

ಸುಳ್ಳು ಹೇಳಿ ನೆರೆ ರಾಜ್ಯದಿಂದ ಬಂದಿದ್ದಾತನಿಗೆ ಕೊರೋನಾ|  ಮೂರು ದಿನಗಳ ಬಳಿಕ ಟೆಸ್ಟ್ ಮಾಡಿದಾಗ ಸೋಂಕು ಪತ್ತೆ| ಸುಳ್ಳು ಹೇಳಿ ಬಂದಿದ್ದ ಯುವಕ ಆಸ್ಪತ್ರೆಯಲ್ಲಿ

ಬೆಂಗಳೂರು(ಏ.16): ಸುಳ್ಳು ಹೇಳಿ ನೆರೆ ರಾಜ್ಯ ಆಂಧ್ರ ಪ್ರದೇಶದಿಂದದ ಯುವಕನಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದು ದೃಢವಾಗಿದೆ. ಈಥ ಆಪ್ಪ ಸತ್ತಿದ್ದಾರೆಂದು ಹೇಳಿ ಈತ ನೆರೆ ರಾಜ್ಯದಿಂದ ಕರ್ನಾಟಕಕ್ಕೆ ಬಂದಿದ್ದ. 

ಸ್ವಚ್ಛ ಭಾರತಕ್ಕಾಗಿ ಜಾನ್ ಆ್ಯಂಡ್ ಟೀಂ ಮಾಡುತ್ತಿರುವ ಕೆಲಸಕ್ಕೊಂದು ಸಲಾಂ!

ಹಿಂದೂಪುರದಿಂದ ಬೆಂಗಳೂರಿಗೆ ಬೈಕ್‌ನಲ್ಲಿ ಬಂದಿದ್ದ ಯುವಕ ಪೊಲೀಸರ ಬಳಿ ಅಪ್ಪ ಕ್ಯಾನ್ಸರ್‌ನಿಂದ ಸಾವನ್ನಪ್ಪಿರುವುದಾಗಿ ತಿಳಿಸಿ, ರಾಜರಾಜೇಶ್ವರಿ ನಗರದಲ್ಲಿದ್ದ ತನ್ನ ಮನೆ ಸೇರಿದ್ದ.

ಆದರೆ ಈ ಮಾಹಿತಿ ಬಬಹಿರಂಗವಾದ ಬೆನ್ನಲ್ಲೇ ಯುವಕನನ್ನು ಪರೀಕ್ಷೆಗೊಳಪಡಿಸಲಾಗಿದ್ದು ಆತನಲ್ಲಿ ಸೋಕು ಪತ್ತೆಯಾಗಿದೆ.