ರಸ್ತೆಗಿಳಿದಾಯ್ತು 1088 ಆಂಬುಲೆನ್ಸ್; ಕರ್ನಾಟಕದಲ್ಲಿ ಯಾವಾಗ?
ಒಂದು ಕಡೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ತಕ್ಕ ಹಾಗೆ ಆಂಬುಲೆನ್ಸ್ ವ್ಯವಸ್ಥೆ ಇಲ್ಲ, ಎಲ್ಲಿ ನೋಡಿದರೂ ಆಂಬುಲೆನ್ಸ್ ಅವ್ಯವಸ್ಥೆ, ಅವ್ಯವಸ್ಥೆ ಎಂಬ ಆರೋಪ ಕೇಳಿ ಬಂದಿತ್ತು. ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ 1088 ಆಂಬುಲೆನ್ಸ್ಗೆ ಚಾಲನೆ ನೀಡಿದ್ದಾರೆ. ಹೊಸದಾಗಿ 774 ವೈದ್ಯರನ್ನು ನೇಮಕ ಮಾಡಿದ್ದಾರೆ. ಕೋವಿಡ್ ಹೋರಾಟದಲ್ಲಿ ಜನರ ಜೊತೆ ಜಗನ್ ನಿಂತಿದ್ದಾರೆ. ಇವರ ಈ ಕೆಲಸ ಮೆಚ್ಚುಗೆಗೆ ಪಾತ್ರವಾಗಿದೆ. ಕರ್ನಾಟಕದಲ್ಲಿಯೂ ಈ ರೀತಿ ವ್ಯವಸ್ಥೆ ಮಾಡಬೇಕು ಎಂಬ ಮಾತು ಕೇಳಿ ಬರುತ್ತಿದೆ.
ಬೆಂಗಳೂರು (ಜು. 03): ಒಂದು ಕಡೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ತಕ್ಕ ಹಾಗೆ ಆಂಬುಲೆನ್ಸ್ ವ್ಯವಸ್ಥೆ ಇಲ್ಲ, ಎಲ್ಲಿ ನೋಡಿದರೂ ಆಂಬುಲೆನ್ಸ್ ಅವ್ಯವಸ್ಥೆ, ಅವ್ಯವಸ್ಥೆ ಎಂಬ ಆರೋಪ ಕೇಳಿ ಬಂದಿತ್ತು. ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ 1088 ಆಂಬುಲೆನ್ಸ್ಗೆ ಚಾಲನೆ ನೀಡಿದ್ದಾರೆ. ಹೊಸದಾಗಿ 774 ವೈದ್ಯರನ್ನು ನೇಮಕ ಮಾಡಿದ್ದಾರೆ. ಕೋವಿಡ್ ಹೋರಾಟದಲ್ಲಿ ಜನರ ಜೊತೆ ಜಗನ್ ನಿಂತಿದ್ದಾರೆ. ಇವರ ಈ ಕೆಲಸ ಮೆಚ್ಚುಗೆಗೆ ಪಾತ್ರವಾಗಿದೆ. ಕರ್ನಾಟಕದಲ್ಲಿಯೂ ಈ ರೀತಿ ವ್ಯವಸ್ಥೆ ಮಾಡಬೇಕು ಎಂಬ ಮಾತು ಕೇಳಿ ಬರುತ್ತಿದೆ.
ತುರ್ತು ಪರಿಸ್ಥಿತಿಗೆ ಹೋಗಬೇಕಿದ್ದ ಅ್ಯಂಬುಲೆನ್ಸ್ ಹತ್ತಿ ಫೋಸ್ ಕೊಟ್ಟ ಶಾಸಕಿ ರೋಜಾ