ಮೈಸೂರಿನಿಂದ ಬೆಂಗಳೂರಿಗೆ ಜೀವಂತ ಹೃದಯ ರವಾನೆ, ಹೃದಯ ಕಸಿ ಯಶಸ್ವಿ
ಮೈಸೂರಿನಿಂದ ಬೆಂಗಳೂರಿನ ರಾಮಯ್ಯ ನಾರಾಯಣ ಹಾರ್ಟ್ ಸೆಂಟರ್ಗೆ ಅಂಬುಲೆನ್ಸ್ ಮೂಲಕ ಜೀವಂತ ಹೃದಯ ರವಾನೆ ಮಾಡಲಾಯಿತು. ಪೋಲಿಸರ ಸಹಾಯದಿಂದ ಜೀರೋ ಟ್ರಾಫಿಕ್ನಲ್ಲಿ 2 ಗಂಟೆ 45 ಗಂಟೆ ಅವಧಿಯಲ್ಲಿ ಬೆಂಗಳೂರಿಗೆ ತರಲಾಯಿತು.
ಬೆಂಗಳೂರು (ಏ. 13): ಮೈಸೂರಿನಿಂದ ಬೆಂಗಳೂರಿನ ರಾಮಯ್ಯ ನಾರಾಯಣ ಹಾರ್ಟ್ ಸೆಂಟರ್ಗೆ ಅಂಬುಲೆನ್ಸ್ ಮೂಲಕ ಜೀವಂತ ಹೃದಯ ರವಾನೆ ಮಾಡಲಾಯಿತು. ಪೋಲಿಸರ ಸಹಾಯದಿಂದ ಜೀರೋ ಟ್ರಾಫಿಕ್ನಲ್ಲಿ 2 ಗಂಟೆ 45 ಗಂಟೆ ಅವಧಿಯಲ್ಲಿ ಬೆಂಗಳೂರಿಗೆ ತರಲಾಯಿತು. ಆಂಧ್ರ ಮೂಲದ ಕೃಷ್ಣಾ ರೆಡ್ಡಿ ಎಂಬುವವರಿಗೆ ಡಾ. ನಾಗಮಲ್ಲೇಶ್ ತಂಡ ಹೃದಯ ಕಸಿಯನ್ನು ಯಶಸ್ವಿಯಾಗಿ ನಡೆಸಿದೆ. ಮದ್ದೂರು ಬಳಿ 25 ವರ್ಷದ ಅಭಿನಾಶ್ ದಾಸ್ ಎಂಬುವವರು ಅಪಘಾತಕ್ಕಿಡಗಿದ್ದರು. ಅವರ ಅಂಗಾಂಗಗಳನ್ನು ಕುಟುಂಬಸ್ಥರು ದಾನ ಮಾಡಿದ್ಧಾರೆ.
ಉಲ್ಟಾ ಹೇಳಿಕೆ ವದಂತಿಗೆ ತೆರೆ ಎಳೆದ ಸೀಡಿ ಲೇಡಿ, ಮತ್ತೊಂದು ವಿಡಿಯೋ ರಿಲೀಸ್