Asianet Suvarna News Asianet Suvarna News

ಶಾಸಕ ಅಖಂಡ ಶ್ರೀನಿವಾಸಮೂರ್ತಿ ನಾಮಫಲಕಕ್ಕೆ ಕಿಡಿಗೇಡಿಗಳಿಂದ ಮಸಿ

ಶಾಸಕ ಅಖಂಡ ಶ್ರೀನಿವಾಸಮೂರ್ತಿ ನಾಮಫಲಕಕ್ಕೆ ಕಿಡಿಗೇಡಿಗಳು ಮಸಿ ಬಳಿದಿದ್ಧಾರೆ. ಬೀದಿ ಫಲಕಗಳಿಗೆ, ಬೋರ್ಡ್‌ಗಳಿಗೆ ಮಸಿ ಬಳಿದಿದ್ದಾರೆ. ಶಾಸಕರ ಮೇಲಿನ ಕೋಪಕ್ಕೆ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ. 

ಬೆಂಗಳೂರು (ಆ. 20): ಶಾಸಕ ಅಖಂಡ ಶ್ರೀನಿವಾಸಮೂರ್ತಿ ನಾಮಫಲಕಕ್ಕೆ ಕಿಡಿಗೇಡಿಗಳು ಮಸಿ ಬಳಿದಿದ್ಧಾರೆ. ಬೀದಿ ಫಲಕಗಳಿಗೆ, ಬೋರ್ಡ್‌ಗಳಿಗೆ ಮಸಿ ಬಳಿದಿದ್ದಾರೆ. ಶಾಸಕರ ಮೇಲಿನ ಕೋಪಕ್ಕೆ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ.  ಗಲಭೆಯ ನಂತರ ನಡೆದ ಬೆಳವಣಿಗೆಗಳು ಕಿಡಿಗೇಡಿಗಳನ್ನು ರೊಚ್ಚಿಗೆಬ್ಬಿಸಿದೆ. ಹಾಗಾಗಿ ಅಖಂಡ ಹೆಸರಿರುವ ನಾಮಫಲಕಗಳು, ಬೋರ್ಡ್‌ಗಳಿಗೆ ಮಸಿ ಬಳಿದಿದ್ದಾರೆ.

ಬೆಂಗ್ಳೂರು ಗಲಭೆ: 71 ಕ್ಕೇರಿದ ಎಫ್‌ಐಆರ್, 200 ಜನರಿಗಾಗಿ ಹುಡುಕಾಟ