Asianet Suvarna News Asianet Suvarna News

ಸಿಡಿ ಕೇಸ್‌ನಲ್ಲಿ ಕ್ಷಣ ಕ್ಷಣಕ್ಕೂ ಕುತೂಹಲ: ಯುವತಿಗೆ ಯಾವೆಲ್ಲ ಆಯ್ಕೆಗಳಿವೆ?

ಸಂತ್ತಸ್ತ ಯುವತಿಗೆ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ದಾಖಲಿಸಿಕೊಳ್ಳಲು ಅವಕಾಶ ಸಿಕ್ಕಿದರೆ ಯಾವ ದಿಕ್ಕಿನತ್ತ ಸಾಗಬಹುದು ಈ ಪ್ರಕರಣ| ಕಾನೂನಿನಲ್ಲಿರುವ ಅವಕಾಶಗಳ ಬಗ್ಗೆ ವಿವರವಾಗಿ ತಿಳಿಸಿದ ವಕೀಲ ಕೆ.ವಿ. ಧನಂಜಯ್‌| 

ಬೆಂಗಳೂರು(ಮಾ.29): ಸಿಡಿ ಪ್ರಕರಣ ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುತ್ತಿದೆ. ಇದೀಗ ಸಂತ್ತಸ್ತ ಯುವತಿಗೆ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆಯನ್ನ ದಾಖಲಿಸಿಕೊಳ್ಳಲು ಅವಕಾಶ ಸಿಕ್ಕಿದರೆ ಯಾವ ದಿಕ್ಕಿನತ್ತ ಸಾಗಬಹುದು ಈ ಪ್ರಕರಣ. ಈ ಬಗ್ಗೆ ಹಿರಿಯ ವಕೀಲರಾದ ಕೆ.ವಿ. ಧನಂಜಯ್‌ ಅವರು ಹೇಳಿದ್ದಾರೆ. ಕಾನೂನಿನಲ್ಲಿ ಯಾವೆಲ್ಲ ಅವಕಾಶಗಳಿವೆ ಎಂಬುದರ ಬಗ್ಗೆ ವಿವರವಾದ ಮಾಹತಿ ಈ ವಿಡಿಯೋದಲ್ಲಿದೆ.

ಯುವತಿ ಹೇಳಿಕೆ ಕೇಸ್‌ಗೆ ಹೇಗೆ ಟ್ವಿಸ್ಟ್‌ ಕೊಡಲಿದೆ? ಸಾಧ್ಯತೆಗಳೇನು.? ಕಾನೂನು ತಜ್ಞರು ಹೇಳೋದಿದು

Video Top Stories