Asianet Suvarna News Asianet Suvarna News

ಬಿಎಸ್‌ವೈ ಸರ್ಕಾರಕ್ಕೆ 1 ವರ್ಷ; 'ರಾಜಾಹುಲಿ' ಸವಾಲುಗಳನ್ನು ಎದುರಿಸಿ 'ಶಿಕಾರಿವೀರ' ನಾದದ್ದು ಹೇಗೆ?

ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ನಮ್ಮ ಸರ್ಕಾರ ಒಂದು ವರ್ಷ ಪೂರೈಸಿದೆ. ಕಳೆದ ಒಂದು ವರ್ಷದಿಂದ ಯಡಿಯೂರಪ್ಪನವರ ಕಾರ್ಯಕ್ಷಮತೆ, ಅನುಭವ ಮತ್ತು ದೃಢಸಂಕಲ್ಪದಿಂದ ಎಲ್ಲಾ ತೊಂದರೆಗಳ ಮಧ್ಯೆ ಕರ್ನಾಟಕ ರಾಜ್ಯವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯವಲ್ಲಿ ಸಫಲರಾಗಿದ್ದಾರೆ.

ಬೆಂಗಳೂರು (ಜು. 27): ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ನಮ್ಮ ಸರ್ಕಾರ ಒಂದು ವರ್ಷ ಪೂರೈಸಿದೆ. ಕಳೆದ ಒಂದು ವರ್ಷದಿಂದ ಯಡಿಯೂರಪ್ಪನವರ ಕಾರ್ಯಕ್ಷಮತೆ, ಅನುಭವ ಮತ್ತು ದೃಢಸಂಕಲ್ಪದಿಂದ ಎಲ್ಲಾ ತೊಂದರೆಗಳ ಮಧ್ಯೆ ಕರ್ನಾಟಕ ರಾಜ್ಯವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯವಲ್ಲಿ ಸಫಲರಾಗಿದ್ದಾರೆ.

ಬಿಎಸ್‌ವೈ  ಅಧಿಕಾರ ವಹಿಸಿಕೊಂಡ ಕೆಲ ತಿಂಗಳಲ್ಲೇ ನೆರೆ ಹೊಡೆತಕ್ಕೆ ರಾಜ್ಯ ತತ್ತರಿಸಿ ಹೋಗಿತ್ತು. ಅಂದು ಧೃತಿಗೆಡದೆ ತಮ್ಮ ಸರ್ಕಾರದ ಎಲ್ಲಾ ಮಂತ್ರಿಗಳನ್ನು ನೆರೆ ಪರಿಹಾರ ಕಾರ್ಯಕ್ಕೆ ತೊಡಗಿಸಿಕೊಂಡ ಪರಿಗೆ ಇಡೀ ದೇಶವೇ ಮೆಚ್ಚಿಗೆ ನೀಡಿತು.

ಈಗ ಕೊರೋನಾ ಇಡೀ ಜಗತ್ತನ್ನೇ ನಡುಗಿಸಿದೆ. ನೆರೆಯ ನಂತರ ಕೊರೋನಾ ಬಿ.ಎಸ್‌.ಯಡಿಯೂರಪ್ಪನವರನ್ನು ಪರೀಕ್ಷೆಗೆ ಒಳಪಡಿಸಿತ್ತು. ಇದರಲ್ಲೂ ಸಹ ಯಡಿಯೂರಪ್ಪನವರು ಜಯಶೀಲರಾಗಿದ್ದಾರೆ. ಸಮರ್ಥವಾಗಿ ಎದುರಿಸಿದ ಕೀರ್ತಿ ಬಿಎಸ್‌ವೈಗೆ ಸಲ್ಲುತ್ತದೆ. ಸಾಕಷ್ಟು ಸವಾಲುಗಳನ್ನು ಬಿಎಸ್‌ವೈ ಹೇಗೆ ನಿಭಾಯಿಸಿದರು? ಅವರ ಸಾಧನೆಯ ಹಾದಿ ಸುಲಭವಾಗಿತ್ತಾ? ಇಲ್ಲಿದೆ ಒಂದ ರಿಪೋರ್ಟ್..! 


 

Video Top Stories