75 th Amrutamahotsava: ಮನಸೆಳೆಯುವಂತಿತ್ತು ನಾಡಿನ ಕಲಾವಿದರ ಚಿತ್ರಪ್ರದರ್ಶನ
ಸ್ವಾತಂತ್ರ ಅಮೃತ ಮಹೋತ್ಸವದ (AmruthaMahothsava) ಹಿನ್ನಲೆಯಲ್ಲಿ ಅಮೃತ ದೃಶ್ಯಕಲಾ ಉತ್ಸವ 2021 (Amrutha Drushyakala Utsav 2021) ಚಿತ್ರಕಲಾ ಪ್ರದರ್ಶನವನ್ನು ಆಯೋಜಿಸಲಾಗಿತ್ತು.
ಬೆಂಗಳೂರು (ನ. 28): ಸ್ವಾತಂತ್ರ ಅಮೃತ ಮಹೋತ್ಸವದ (AmruthaMahothsava) ಹಿನ್ನಲೆಯಲ್ಲಿ ಅಮೃತ ದೃಶ್ಯಕಲಾ ಉತ್ಸವ 2021 (Amrutha Drushyakala Utsav 2021) ಚಿತ್ರಕಲಾ ಪ್ರದರ್ಶನವನ್ನು ಆಯೋಜಿಸಲಾಗಿತ್ತು.
Hampi: ಜೀರ್ಣೋದ್ಧಾರ ನೆಪದಲ್ಲಿ ಸ್ಮಾರಕಗಳ ಧ್ವಂಸ, ಸಚಿವರ ಒತ್ತಡಕ್ಕೆ ಪ್ರಾಧಿಕಾರ ಸೈಲೆಂಟ್..?
ಸಂಸ್ಕಾರ ಭಾರತಿ (Samskara Bharathi) ವತಿಯಿಂದ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಕೆಎಸ್ ವರ್ಮಾ, ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಪ್ರಾಂತ ಅಧ್ಯಕ್ಷರಾದ ಸುಚೇಂದ್ರ ಪ್ರಸಾದ್ ಭಾಗವಹಿಸಿದ್ದರು. ನಾಡಿನ 75 ಕ್ಕೂ ಹೆಚ್ಚು ಕಲಾವಿದರ ಚಿತ್ರಕಲಾ ಪ್ರದರ್ಶನ ನಡೆಯಿತು. ಸ್ವಾತಂತ್ರ ಅಮೃತ ಮಹೋತ್ಸವ ಹಿನ್ನಲೆಯಲ್ಲಿ ಸಂಸ್ಕಾರ ಭಾರತಿ ತಂಡ ವರ್ಷಪೂರ್ತಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.