Asianet Suvarna News Asianet Suvarna News

'ನನಗಾಗ್ತಿರುವ ಚಿತ್ರಹಿಂಸೆಗೆ ಜಾರಕಿಹೊಳಿ ಹೆಸರು ಬರೆದಿಟ್ಟು ಸಾಯಬೇಕು ಅನಿಸ್ತಾ ಇದೆ'

ಸೀಡಿ ಲೇಡಿ ಇದೀಗ ಮತ್ತೊಂದು ವಿಡಿಯೋ ರಿಲೀಸ್ ಮಾಡಿ, 'ನನ್ನ ಆಡಿಯೋ ರಿಲೀಸ್ ಆಗಿದ್ದು ಹೇಗೆ..? ನಾನು ಸಾಯಬೇಕೋ, ಬದುಕಬೇಕೋ ಒಂದು ಗೊತ್ತಾಗುತ್ತಿಲ್ಲ. ಡಿಕೆಶಿ, ಸಿದ್ದರಾಮಯ್ಯ ಜೊತೆ ಮಾತಾಡಿದ್ರೆ ನ್ಯಾಯ ಸಿಗತ್ತೆ ಅಂದುಕೊಂಡಿದ್ದೇನೆ' ಎಂದಿದ್ದಾರೆ. 

ಬೆಂಗಳೂರು (ಮಾ. 27): ಸೀಡಿ ಲೇಡಿ ಇದೀಗ ಮತ್ತೊಂದು ವಿಡಿಯೋ ರಿಲೀಸ್ ಮಾಡಿ, 'ನನ್ನ ಆಡಿಯೋ ರಿಲೀಸ್ ಆಗಿದ್ದು ಹೇಗೆ..? ನಾನು ಸಾಯಬೇಕೋ, ಬದುಕಬೇಕೋ ಒಂದು ಗೊತ್ತಾಗುತ್ತಿಲ್ಲ. ಡಿಕೆಶಿ, ಸಿದ್ದರಾಮಯ್ಯ ಜೊತೆ ಮಾತಾಡಿದ್ರೆ ನ್ಯಾಯ ಸಿಗತ್ತೆ ಅಂದುಕೊಂಡಿದ್ದೇನೆ. ನಮ್ಮ ಅಪ್ಪ- ಅಪ್ಪ ಸೇಫ್ ಇಲ್ಲ ಅನಿಸ್ತಾ ಇದೆ. ನನಗಾಗುವ ಚಿತ್ರಹಿಂಸೆಗೆ ರಮೇಶ್ ಜಾರಕಿಹೊಳಿ ಹೆಸರು ಬರೆದಿಟ್ಟು ಸಾಯಬೇಕು ಅನಿಸ್ತಾ ಇದೆ' ಎಂದು ಹೇಳಿದ್ಧಾಳೆ.