Asianet Suvarna News Asianet Suvarna News

ಮುರುಡೇಶ್ವರದಲ್ಲಿ ಮುಳುಗುತ್ತಿದ್ದ ಚಿಕ್ಕಬಳ್ಳಾಪುರದ ಮೂವರ ರಕ್ಷಣೆ

ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರನ್ನು ಲೈಪ್ ಗಾರ್ಡ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರ ಕಡಲ ತೀರದಲ್ಲಿ ಚಿಕ್ಕಬಳ್ಳಾಪುರದ ಮೂಲದರನ್ನು ರಕ್ಷಣೆ ಮಾಡಲಾಗಿದೆ. ಮುರುಡೇಶ್ವರಕ್ಕೆ ಪ್ರವಾಸಕ್ಕೆಂದು ಆಗಮಿಸಿದ್ದರು. ಈಜಲು ತೆರಳಿದ್ದಾಗ ನೀರು ಪಾಲಾಗಿದ್ದರು. ಹರೀಶ್, ಆನಂದ ಮತ್ತು ಸುರೇಶ ಅವರ ಪ್ರಾಣವನ್ನು ಸಿಬ್ಬಂದಿ ಕಾಪಾಡಿದ್ದಾರೆ.

 

 

ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರನ್ನು ಲೈಪ್ ಗಾರ್ಡ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರ ಕಡಲ ತೀರದಲ್ಲಿ ಚಿಕ್ಕಬಳ್ಳಾಪುರದ ಮೂಲದರನ್ನು ರಕ್ಷಣೆ ಮಾಡಲಾಗಿದೆ. ಮುರುಡೇಶ್ವರಕ್ಕೆ ಪ್ರವಾಸಕ್ಕೆಂದು ಆಗಮಿಸಿದ್ದರು. ಈಜಲು ತೆರಳಿದ್ದಾಗ ನೀರು ಪಾಲಾಗಿದ್ದರು. ಹರೀಶ್, ಆನಂದ ಮತ್ತು ಸುರೇಶ ಅವರ ಪ್ರಾಣವನ್ನು ಸಿಬ್ಬಂದಿ ಕಾಪಾಡಿದ್ದಾರೆ.