ಸಚಿವ ಸಂಪುಟ ವಿಸ್ತರಣೆ: ಮೂವರು ಮೂಲ ಬಿಜೆಪಿಗರಿಗೆ ಮಂತ್ರಿಗಿರಿ ಪಕ್ಕಾ!
ಸಚಿವ ಸಂಪುಟ ವಿಸ್ತರಣೆಯಲ್ಲಿ ಮೂವರು ಮೂಲ ಬಿಜೆಪಿಗರಿಗೆ ಒಲಿಯಲಿದೆ ಚಾನ್ಸ್ ಎನ್ನಲಾಗುತ್ತಿದೆ. ಬಿಎಸ್ವೈ ಪಟ್ಟಿಯಲ್ಲಿ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ಯೋಗೇಶ್ವರ್ ಹೆಸರು ಕೇಳಿ ಬಂದಿದೆ. ಉಮೇಶ್ ಕತ್ತಿಗೆ ಸಚಿವ ಸ್ಥಾನ ನೀಡಲು ವಿರೋಧವೇ ಇಲ್ಲ.
ಬೆಂಗಳೂರು (ಫೆ. 02): ಸಚಿವ ಸಂಪುಟ ವಿಸ್ತರಣೆಯಲ್ಲಿ ಮೂವರು ಮೂಲ ಬಿಜೆಪಿಗರಿಗೆ ಒಲಿಯಲಿದೆ ಚಾನ್ಸ್ ಎನ್ನಲಾಗುತ್ತಿದೆ. ಬಿಎಸ್ವೈ ಪಟ್ಟಿಯಲ್ಲಿ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ಯೋಗೇಶ್ವರ್ ಹೆಸರು ಕೇಳಿ ಬಂದಿದೆ. ಉಮೇಶ್ ಕತ್ತಿಗೆ ಸಚಿವ ಸ್ಥಾನ ನೀಡಲು ವಿರೋಧವೇ ಇಲ್ಲ.
ಫೆಬ್ರವರಿ 05 ಕ್ಕೆ ಸಚಿವ ಸಂಪುಟ ವಿಸ್ತರಣೆ?
ಯೋಗೇಶ್ವರ್ಗೆ ಸಚಿವ ಸ್ಥಾನ ನೀಡಲು ಪಕ್ಷದಲ್ಲೆ ವಿರೋಧ ವ್ಯಕ್ತವಾಗಿದೆ. ಲಿಂಬಾವಳಿ ಹೆಸರನ್ನು ಸಿಎಂ ಫೈನಲ್ ಮಾಡಿದ್ದಾರೆ. ಕ್ಯಾಬಿನೆಟ್ ವಿಸ್ತರಣೆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!