Asianet Suvarna News Asianet Suvarna News

ರೋಹಿತ್ ಅಲ್ಲ- ಮಾಲಿಂಗನೂ ಅಲ್ಲ- ಮುಂಬೈ ಗೆಲುವಿನ ಹಿಂದಿದ್ದಾನೆ ಕೃಷ್ಣ!

ಮುಂಬೈ ಇಂಡಿಯನ್ಸ್ 4ನೇ ಬಾರಿ ಐಪಿಎಲ್ ಟ್ರೋಫಿ ಗೆದ್ದು ಇತಿಹಾಸ ಬರೆದಿದೆ. ರೋಚಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 1 ರನ್ ಗೆಲುವು ಸಾಧಿಸಿದೆ. ಮುಂಬೈ ಟ್ರೋಫಿ ಗೆಲುವಿಗೆ ನಾಯಕ ರೋಹಿತ್ ಶರ್ಮಾ, ಲಸಿತ್ ಮಲಿಂಗಾ, ಜಸ್ಪ್ರೀತ್ ಬುಮ್ರಾಗಿಂತ ಪ್ರಮುಖ ಕಾರಣವಾಗಿದ್ದು ಕೃಷ್ಣ. ಇಲ್ಲಿದೆ ನೋಡಿ.

ಮುಂಬೈ ಇಂಡಿಯನ್ಸ್ 4ನೇ ಬಾರಿ ಐಪಿಎಲ್ ಟ್ರೋಫಿ ಗೆದ್ದು ಇತಿಹಾಸ ಬರೆದಿದೆ. ರೋಚಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 1 ರನ್ ಗೆಲುವು ಸಾಧಿಸಿದೆ. ಮುಂಬೈ ಟ್ರೋಫಿ ಗೆಲುವಿಗೆ ನಾಯಕ ರೋಹಿತ್ ಶರ್ಮಾ, ಲಸಿತ್ ಮಲಿಂಗಾ, ಜಸ್ಪ್ರೀತ್ ಬುಮ್ರಾಗಿಂತ ಪ್ರಮುಖ ಕಾರಣವಾಗಿದ್ದು ಕೃಷ್ಣ. ಇಲ್ಲಿದೆ ನೋಡಿ.

Video Top Stories