Asianet Suvarna News Asianet Suvarna News

ಮತ್ತಷ್ಟು ಕೆರೆ ಅಭಿವೃದ್ಧಿಗಾಗಿ ಯಶ್ ಸಹಕಾರ ಕೋರಿದ ಜಲ ಸಂರಕ್ಷಕ ಕಾಮೇಗೌಡರು!

ತಾವು ಸಾಕಿದ ಕುರಿಗಳನ್ನು ಮಾರಿ, ಕೆರೆಗಳನ್ನು ಕಟ್ಟಸಿ ಪ್ರಾಣಿ ಪಕ್ಷಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವ ಮಳವಳ್ಳಿಯ ದಾಸನದೊಡ್ಡಿಯ ಕಾಮೇಗೌಡರ ಬಗ್ಗೆ ಪ್ರಧಾನಿ ಮೋದಿ ತಮ್ಮ ಮನ್ ಕೀ ಬಾತ್‌ನಲ್ಲಿ ಮಾತನಾಡಿದ್ದಾರೆ. ಆ ಮೂಲಕ ಕರ್ನಾಟಕದ ಭಗೀರಥನ ಪರಿಚಯ ಇಡೀ ದೇಶಕ್ಕಾಗಿದೆ. ಇದೀಗ ಇದೇ ಕಾಮೇಗೌಡರು ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ಅವರ ಯಶೋಮಾರ್ಗ ಕೆಲಸಗಳ ಬಗ್ಗೆ ನೆನೆಯುತ್ತ, ಇನ್ನಷ್ಟು ಸಹಾಯಕ್ಕಾಗಿ ಅವರಲ್ಲಿ ಮನವಿ ಮಾಡಿದ್ದಾರೆ..

ತಾವು ಸಾಕಿದ ಕುರಿಗಳನ್ನು ಮಾರಿ, ಕೆರೆಗಳನ್ನು ಕಟ್ಟಸಿ ಪ್ರಾಣಿ ಪಕ್ಷಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವ ಮಳವಳ್ಳಿಯ ದಾಸನದೊಡ್ಡಿಯ ಕಾಮೇಗೌಡರ ಬಗ್ಗೆ ಪ್ರಧಾನಿ ಮೋದಿ ತಮ್ಮ ಮನ್ ಕೀ ಬಾತ್‌ನಲ್ಲಿ ಮಾತನಾಡಿದ್ದಾರೆ. ಆ ಮೂಲಕ ಕರ್ನಾಟಕದ ಭಗೀರಥನ ಪರಿಚಯ ಇಡೀ ದೇಶಕ್ಕಾಗಿದೆ. ಇದೀಗ ಇದೇ ಕಾಮೇಗೌಡರು ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ಅವರ ಯಶೋಮಾರ್ಗ ಕೆಲಸಗಳ ಬಗ್ಗೆ ನೆನೆಯುತ್ತ, ಇನ್ನಷ್ಟು ಸಹಾಯಕ್ಕಾಗಿ ಅವರಲ್ಲಿ ಮನವಿ ಮಾಡಿದ್ದಾರೆ..

ಹೆಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ: Suvarna News.Com 

Video Top Stories