Asianet Suvarna News Asianet Suvarna News

ಕ್ರೇಜಿ ಸ್ಟಾರ್ ರವಿಚಂದ್ರನ್‌ಗೆ ಎಸ್‌.ಮಹೇಂದ್ರ ನಿರ್ದೇಶನ!

ಕರ್ಪೂರದ ಗೊಂಬೆ, ಸ್ನೇಹ ಲೋಕ ಸೇರಿ ಹಲವು ಸಿನಿಮಾ ನಿರ್ದೇಶಿಸಿರುವ ಎಸ್‌.ಮಹೇಂದ್ರ ಇದೇ ಮೊದಲ ಬಾರಿಗೆ ರವಿಚಂದ್ರನ್ ಜೊತೆ ಕೆಲಸ ಮಾಡುತ್ತಿದ್ದಾರೆ. ಸಿನಿಮಾ ಕತೆ ಎಲ್ಲವೂ ಸಿದ್ಧವಾಗಿದ್ದು, ಲಾಕ್‌ಡೌನ್‌ ನಂತರ ಅಧಿಕೃತವಾಗಿ ಪ್ರಕಟಿಸಲಿದ್ದಾರೆ.
 

ಕರ್ಪೂರದ ಗೊಂಬೆ, ಸ್ನೇಹ ಲೋಕ ಸೇರಿ ಹಲವು ಸಿನಿಮಾ ನಿರ್ದೇಶಿಸಿರುವ ಎಸ್‌.ಮಹೇಂದ್ರ ಇದೇ ಮೊದಲ ಬಾರಿಗೆ ರವಿಚಂದ್ರನ್ ಜೊತೆ ಕೆಲಸ ಮಾಡುತ್ತಿದ್ದಾರೆ. ಸಿನಿಮಾ ಕತೆ ಎಲ್ಲವೂ ಸಿದ್ಧವಾಗಿದ್ದು, ಲಾಕ್‌ಡೌನ್‌ ನಂತರ ಅಧಿಕೃತವಾಗಿ ಪ್ರಕಟಿಸಲಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment