ಹನುಮಂತ ಬಿಗ್ ಬಾಸ್ ಮನೆಗೆ ಹೋಗೋದನ್ನು ದರ್ಶನ್ ತಡೆದ್ರಾ?
ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆಯ ಚಿಲ್ಲೂರು ಬುಡ್ನಿ ತಾಂಡಾದಲ್ಲಿದ್ದ ಕುರಿಗಾಯಿ ಹನುಮಂತ ಗಾನ ಪ್ರತಿಭೆಗೆ ಇಡೀ ರಾಜ್ಯದ ಮಂದಿಯೇ ಮರುಳಾಗಿದ್ದಾರೆ. ಆತನ ಮುಗ್ಧತೆ ಹಾಗೂ ಪ್ರತಿಭೆಯನ್ನು ಮೆಚ್ಚಿಕೊಂಡಿರೋ ಜನರು ಹನುಮ ಈ ಭಾರಿ ಬಿಗ್ ಬಾಸ್ ನಲ್ಲಿರ್ತಾನೆ ಎಂದುಕೊಂಡಿದ್ದರು. ಆದ್ರೆ ಬಿಗ್ ಬಾಸ್ ಮನೆಗೆ ಹೋಗದಿದ್ದುದ್ದಕ್ಕೆ ಅಭಿಮಾನಿಗಳಿಗೆ ಬೇಸರವಾಗಿದೆ. ಅಷ್ಟಕ್ಕೂ ಹನುಮ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಯಾಕೆ ಹೋಗಲಿಲ್ಲ ಅನ್ನೋದಕ್ಕೆ ಕಾರಣ ಮಾತ್ರ ಡಿಬಾಸ್ ಅಂತೆ! ಹೌದಾ? ನಿಜನಾ ಈ ಸುದ್ದಿ?
ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆಯ ಚಿಲ್ಲೂರು ಬುಡ್ನಿ ತಾಂಡಾದಲ್ಲಿದ್ದ ಕುರಿಗಾಯಿ ಹನುಮಂತ ಗಾನ ಪ್ರತಿಭೆಗೆ ಇಡೀ ರಾಜ್ಯದ ಮಂದಿಯೇ ಮರುಳಾಗಿದ್ದಾರೆ. ಆತನ ಮುಗ್ಧತೆ ಹಾಗೂ ಪ್ರತಿಭೆಯನ್ನು ಮೆಚ್ಚಿಕೊಂಡಿರೋ ಜನರು ಹನುಮ ಈ ಭಾರಿ ಬಿಗ್ ಬಾಸ್ ನಲ್ಲಿರ್ತಾನೆ ಎಂದುಕೊಂಡಿದ್ದರು. ಆದ್ರೆ ಬಿಗ್ ಬಾಸ್ ಮನೆಗೆ ಹೋಗದಿದ್ದುದ್ದಕ್ಕೆ ಅಭಿಮಾನಿಗಳಿಗೆ ಬೇಸರವಾಗಿದೆ. ಅಷ್ಟಕ್ಕೂ ಹನುಮ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಯಾಕೆ ಹೋಗಲಿಲ್ಲ ಅನ್ನೋದಕ್ಕೆ ಕಾರಣ ಮಾತ್ರ ಡಿಬಾಸ್ ಅಂತೆ! ಹೌದಾ? ನಿಜನಾ ಈ ಸುದ್ದಿ?