ಸಂತೋಷ, ಹಣ ಅಥವಾ ಜ್ಞಾನದ ಕಡೆ ಸಮಯ ಕಳೆಯಬೇಕು: ರಶ್ಮಿಕಾ ಮಂದಣ್ಣ
ನ್ಯಾಷನ್ ಕ್ರಶ್ ರಶ್ಮಿಕಾ ಮಂದಣ್ಣ ತಮ್ಮ ಟ್ಟಿಟ್ಟರ್ ಖಾತೆ ಮೂಲಕ ಜನರೊಂದಿಗೆ ಸುಂದರವಾದೊಂದು ಆಲೋಚನೆ ಹಂಚಿ ಕೊಂಡಿದ್ದಾರೆ. ಅನಾವಶ್ಯಕವಾಗಿ ಸಮಯ ವ್ಯರ್ಥ ಮಾಡಿಕೊಳ್ಳುವ ಬದಲು ಸಂತೋಷ, ಹಣ ಅಥವಾ ಜ್ಞಾನ ಹೆಚ್ಚಿಸುವಂಥ ವಿಚಾರಗಳಿಗೆ ಸಮಯ ಕಳೆಯಿರಿ ಎಂದಿದ್ದಾರೆ.
ನ್ಯಾಷನ್ ಕ್ರಶ್ ರಶ್ಮಿಕಾ ಮಂದಣ್ಣ ತಮ್ಮ ಟ್ಟಿಟ್ಟರ್ ಖಾತೆ ಮೂಲಕ ಜನರೊಂದಿಗೆ ಸುಂದರವಾದೊಂದು ಆಲೋಚನೆ ಹಂಚಿ ಕೊಂಡಿದ್ದಾರೆ. ಅನಾವಶ್ಯಕವಾಗಿ ಸಮಯ ವ್ಯರ್ಥ ಮಾಡಿಕೊಳ್ಳುವ ಬದಲು ಸಂತೋಷ, ಹಣ ಅಥವಾ ಜ್ಞಾನ ಹೆಚ್ಚಿಸುವಂಥ ವಿಚಾರಗಳಿಗೆ ಸಮಯ ಕಳೆಯಿರಿ ಎಂದಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment