ಮೃತ ಮಗನ ಫೋಟೋ ಜೊತೆ 'ಯುವರತ್ನ' ವೀಕ್ಷಿಸಿದ ಪೋಷಕರು; ಭಾವುಕರಾದ ಪುನೀತ್
ಸ್ಯಾಂಡಲ್ವುಡ್ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಪ್ಪಟ ಅಭಿಮಾನಿ ಹರಿಕೃಷ್ಣ ಡಿಸೆಂಬರ್ 13ರಂದು ನೀರಿನಲ್ಲಿ ಮುಳುಗಿದ್ದ ಗೆಳೆಯನನ್ನು ಕಾಪಾಡಲು ಹೋಗಿ ಕೊನೆಯುಸಿರೆಳೆದರರು. ಯುವರತ್ನ ಸಿನಿಮಾ ನೋಡಬೇಕೆಂದ ಆಸೆ ಈಡೇರದ ಕಾರಣ ಪೋಷಕರು ಮಗನ ಪೋಟೋ ಹಿಡಿದು, ಸಿನಿಮಾ ವೀಕ್ಷಿಸಿದ್ದಾರೆ. ಮೈಸೂರಿನಲ್ಲಿ ನಡೆದ ಈ ಘಟನೆ ಬಗ್ಗೆ ತಿಳಿದು ಪುನೀತ್ ರಾಜ್ಕುಮಾರ್ ಭಾವುಕರಾಗಿದ್ದಾರೆ.
ಸ್ಯಾಂಡಲ್ವುಡ್ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಪ್ಪಟ ಅಭಿಮಾನಿ ಹರಿಕೃಷ್ಣ ಡಿಸೆಂಬರ್ 13ರಂದು ನೀರಿನಲ್ಲಿ ಮುಳುಗಿದ್ದ ಗೆಳೆಯನನ್ನು ಕಾಪಾಡಲು ಹೋಗಿ ಕೊನೆಯುಸಿರೆಳೆದರರು. ಯುವರತ್ನ ಸಿನಿಮಾ ನೋಡಬೇಕೆಂದ ಆಸೆ ಈಡೇರದ ಕಾರಣ ಪೋಷಕರು ಮಗನ ಪೋಟೋ ಹಿಡಿದು, ಸಿನಿಮಾ ವೀಕ್ಷಿಸಿದ್ದಾರೆ. ಮೈಸೂರಿನಲ್ಲಿ ನಡೆದ ಈ ಘಟನೆ ಬಗ್ಗೆ ತಿಳಿದು ಪುನೀತ್ ರಾಜ್ಕುಮಾರ್ ಭಾವುಕರಾಗಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment