ಪುನೀತ್ ರಾಜ್ಕುಮಾರ್ ಸಹಿ ಮಾಡಿದ ಚಿತ್ರ ರಿಜೆಕ್ಟ್ ಮಾಡಿದ್ರಂತೆ ಅಲ್ಲು ಅರ್ಜುನ್!
ಹೊಂಬಾಳೆ ಫಿಲ್ಮ್ ಮೂಲಕ ಲೂಸಿಯಾ ಪವನ್ ಹಾಗೂ ಪುನೀತ್ ರಾಜ್ಕುಮಾರ್ ಸಿನಿಮಾ ಮಾಡಲು ಒಂದಾಗಿದ್ದಾರೆ. ಯು-ಟರ್ನ್ ತೆಲುಗು ಸಿನಿಮಾ ನಿರ್ದೇಶನ ಮಾಡುವ ವೇಳೆ ಪವನ್ ಈ ಚಿತ್ರಕತೆಯನ್ನು ಅಲ್ಲು ಅರ್ಜುನ್ಗೆ ಹೇಳಿದ್ದರಂತೆ. ಸಿನಿಮಾ ಮಾಡೋಣ ಎಂದು ಹೇಳಿ ಅಲ್ಲು ಮುಂದೂಡಿದ್ದರಂತೆ. ಆದರೆ ಪುನೀತ್ ಕಥೆ ಕೇಳಿ ವಾವ್ ಸಿನಿಮಾ ಮಾಡೋಣ ಎಂದಿದ್ದಾರೆ. ಅಲ್ಲು ಅರ್ಜುನ್ ರಿಜೆಕ್ಟ್ ಮಾಡಲು ಕಾರಣ ಏನು?
ಹೊಂಬಾಳೆ ಫಿಲ್ಮ್ ಮೂಲಕ ಲೂಸಿಯಾ ಪವನ್ ಹಾಗೂ ಪುನೀತ್ ರಾಜ್ಕುಮಾರ್ ಸಿನಿಮಾ ಮಾಡಲು ಒಂದಾಗಿದ್ದಾರೆ. ಯು-ಟರ್ನ್ ತೆಲುಗು ಸಿನಿಮಾ ನಿರ್ದೇಶನ ಮಾಡುವ ವೇಳೆ ಪವನ್ ಈ ಚಿತ್ರಕತೆಯನ್ನು ಅಲ್ಲು ಅರ್ಜುನ್ಗೆ ಹೇಳಿದ್ದರಂತೆ. ಸಿನಿಮಾ ಮಾಡೋಣ ಎಂದು ಹೇಳಿ ಅಲ್ಲು ಮುಂದೂಡಿದ್ದರಂತೆ. ಆದರೆ ಪುನೀತ್ ಕಥೆ ಕೇಳಿ ವಾವ್ ಸಿನಿಮಾ ಮಾಡೋಣ ಎಂದಿದ್ದಾರೆ. ಅಲ್ಲು ಅರ್ಜುನ್ ರಿಜೆಕ್ಟ್ ಮಾಡಲು ಕಾರಣ ಏನು?
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment