Asianet Suvarna News Asianet Suvarna News

ರಜನಿ ‘ದರ್ಬಾರ್’ ಚಿತ್ರಕ್ಕೆ ತೀವ್ರ ವಿರೋಧ; ಕನ್ನಡ ಪರ ಹೋರಾಟಗಾರರಿಂದ ಎಚ್ಚರಿಕೆ

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ದರ್ಬಾರ್ ಚಿತ್ರಕ್ಕೆ ಕರ್ನಾಟಕದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.ಜನವರಿ-09 ರಂದು ಚಿತ್ರ ರಿಲೀಸ್ ಆದ್ರೆ, ಥಿಯೇಟರ್ ಗೆ ನುಗ್ಗಿ ಪ್ರದರ್ಶನ ಸ್ಟಾಪ್ ಮಾಡೋದಾಗಿ ಕರ್ನಾಟಕ ಧೀರ ಪಡೆ ಎಚ್ಚರಿಕೆ ನೀಡಿದೆ. ದರ್ಬಾರ್ ರಿಲೀಸನ್ನು ಕನ್ನಡ ಪರ ಸಂಘಟನೆಗಳು ಖಂಡಿಸಿವೆ. ಇವರ ಈ ಹೋರಾಟಕ್ಕೆ ಒಂದ್ ಬಲವಾದ ಕಾರಣವೂ ಇದೆ. ಏನದು? ಇಲ್ಲಿದೆ ನೋಡಿ. 
 

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ದರ್ಬಾರ್ ಚಿತ್ರಕ್ಕೆ ಕರ್ನಾಟಕದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.ಜನವರಿ-09 ರಂದು ಚಿತ್ರ ರಿಲೀಸ್ ಆದ್ರೆ, ಥಿಯೇಟರ್ ಗೆ ನುಗ್ಗಿ ಪ್ರದರ್ಶನ ಸ್ಟಾಪ್ ಮಾಡೋದಾಗಿ ಕರ್ನಾಟಕ ಧೀರ ಪಡೆ ಎಚ್ಚರಿಕೆ ನೀಡಿದೆ. 

ಆಲ್ ಓಕೆ ಜೊತೆ 'ಯಜಮಾನ' ನ ಬಸಣ್ಣಿ ಏನ್ಮಾಡ್ತಿದ್ದಾರೆ?

ದರ್ಬಾರ್ ರಿಲೀಸನ್ನು ಕನ್ನಡ ಪರ ಸಂಘಟನೆಗಳು ಖಂಡಿಸಿವೆ. ಇವರ ಈ ಹೋರಾಟಕ್ಕೆ ಒಂದ್ ಬಲವಾದ ಕಾರಣವೂ ಇದೆ. ಏನದು? ಇಲ್ಲಿದೆ ನೋಡಿ. 
 

Video Top Stories