Asianet Suvarna News Asianet Suvarna News

ನಿಖಿಲ್-ರೇವತಿ ಕಲ್ಯಾಣ; ಹೊಸ ವಿಚಾರ ಹೇಳಿದ ಕುಮಾರಸ್ವಾಮಿ

ನಿಗದಿಯಂತೆ ನಿಖಿಲ್ ಕುಮಾರಸ್ವಾವಿ ವಿವಾಹ/ ಹೆಣ್ಣು ಅಥವಾ ಗಂಡಿನ ಮನೆಯಲ್ಲಿ ಕಲ್ಯಾಣೋತ್ಸವ/ ಲಾಕ್ ಡೌನ್ ಕಾರಣ ಅನಿವಾರ್ಯಕ್ಕೆ ಸಿಲುಕಿದ ಎಚ್‌ಡಿಕೆ 

ಬೆಂಗಳೂರು(ಏ. 06)  ಪೂರ್ವ ನಿಗದಿಯಂತೆ ಇದೇ ಏಪ್ರಿಲ್ 17ರಂದು ನಿಖಿಲ್-ರೇವತಿ ವಿವಾಹ ನಡೆಯಲಿದೆ.  ಕುಟುಂಬದ ಸದಸ್ಯರು ಮಾತ್ರ ಭಾಗವಹಿಸಲಿದ್ದಾರೆ.

ಅದೊಂದು ಆಸೆ ಬುಲೆಟ್ ಪ್ರಕಾಶ್ ಗೆ ಹಾಗೆ ಉಳಿದುಹೋಯ್ತು!

ಕೈಹಿಡಿದ ಮತದಾರರಿಗೆ, ಕ್ಷೇತ್ರದ ಜನರಿಗೆ ಒಂದು ಊಟ ಹಾಕಿಸಬೇಕು ಎಂಬುದು ಮಾಜಿ ಸಿಎಂ ಕುಮಾರಸ್ವಾಮಿ ಅವರ ಆಸೆಯಾಗಿತ್ತು. ಆದರೆ ಕೊರೋನಾ ಲಾಕ್ ಡೌನ್ ಪ್ಲಾನ್ ನಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಧ ಅನಿವಾರ್ಯ ಸೃಷ್ಟಿ ಮಾಡಿದೆ.

Video Top Stories